ಜಿ.ವಿ.ಭಟ್, ನಡುಭಾಗ
೯-೮-೨೧, ಪಾಡ್ಯ, ಸೋಮವಾರ, ಶ್ರಾವಣ ಮಾಸಾರಂಭ
ಮನಚಂಚಲ. ಮನೋ ನಿಗ್ರಹ ಅಗತ್ಯ. ನಾಗಾರಾಧನೆ ಮಾಡಿ.
Advertisement. Scroll to continue reading.
ದೂರಪ್ರಯಾಣ. ಆಯಾಸ. ಶಿವಾರಾಧನೆ ಮಾಡಿ.
ಸಹೋದರರ ಚಿಂತೆ. ಕಿರಿ ಕಿರಿ. ಗಣೇಶ ನ ನೆನೆಯಿರಿ.
ಖರ್ಚು ಹೆಚ್ಚು. ಹಿಡಿತವಿರಲಿ. ನಾರಾಯಣನ ನೆನೆಯಿರಿ.
ಮನೆ ಬದಲಾವಣೆ. ಗೊಂದಲ. ಗುರುಪೂಜೆ ಮಾಡಿ.
Advertisement. Scroll to continue reading.
ಲಾಭ. ಅನಾವಶ್ಯಕ ಚಿಂತೆ ಬೇಡ. ಹನುಮನ ನೆನೆಯಿರಿ.
ಅನಾರೋಗ್ಯ. ಜಾಗೃತೆ ವಹಿಸಿ. ರಾಮನ ನೆನೆಯಿರಿ.
ಅಧಿಕ ಕೋಪ. ತಾಳ್ಮೆ ಅಗತ್ಯ. ದುರ್ಗೆಯ ನೆನೆಯಿರಿ.
ಶತ್ರುಗಳ ಕಾಟ. ನೆಮ್ಮದಿ ಭಂಗ.ನಾಗಾರಾಧನೆ ಮಾಡಿ.
Advertisement. Scroll to continue reading.
ತಾಯಿಗೆ ಅನಾರೋಗ್ಯ. ಮನೆಯಲ್ಲಿ ಅಶಾಂತಿ. ಗುರುಸ್ತವ ಮಾಡಿ.
ಸಂಗಾತಿಯೊಂದಿಗೆ ಮನಸ್ತಾಪ. ಮಾನಸಿಕ ಕಿರಿ ಕಿರಿ. ನಾರಾಯಣನ ನೆನೆಯಿರಿ.
ಧರ್ಮಕಾರ್ಯದಲ್ಲಿ ಅನಾಸಕ್ತಿ. ಉದಾಸೀನತೆ. ದತ್ತಸ್ತವ ಮಾಡಿ
Advertisement. Scroll to continue reading.