ಜಿ.ವಿ.ಭಟ್, ನಡುಭಾಗ
೧೨-೮-೨೧, ಗುರುವಾರ, ತೃತೀಯ, ಪೂರ್ವ ಫಾಲ್ಗುಣಿ
ಕೆಲಸದ ಒತ್ತಡ ಇರಲಿದೆ. ಸಮಾಧಾನ ಚಿತ್ತರಾಗಿರಿ. ಹನುಮನ ನೆನೆಯಿರಿ.
Advertisement. Scroll to continue reading.
ಮನೆಯಲ್ಲಿ ವಾಗ್ವಾದ ಸಾಧ್ಯತೆ. ನೀವು ತಾಳ್ಮೆಯಿಂದ ಇರುವುದು ಉತ್ತಮ. ಶಿವನ ಆರಾಧಿಸಿ.
ಕೌಟುಂಬಿಕ ನೆಮ್ಮದಿ. ಕೆಲಸದ ಒತ್ತಡ. ದೇವಿಯ ಆರಾಧಿಸಿ.
ಹಣಕಾಸು ನಷ್ಟ. ಚಿಂತೆ. ಲಕ್ಷ್ಮಿಯ ನೆನೆಯಿರಿ.
ಶ್ರಮದ ಅಗತ್ಯವಿದೆ. ಕೋಪ ತಾಪ ಕಡಿಮೆ ಮಾಡಿಕೊಂಡರೆ ಉತ್ತಮ. ರಾಮನ ನೆನೆಯಿರಿ.
Advertisement. Scroll to continue reading.
ಅನಾವಶ್ಯಕ ಚಿಂತೆಯಿಂದ ದೂರವಿರುವುದು ಉತ್ತಮ. ಶಾಂತ ಚಿತ್ತರಾಗಿರಿ. ವಿಷ್ಣುವ ನೆನೆಯಿರಿ.
ಋಣಾತ್ಮಕ ಚಿಂತನೆಗಳು ಬೇಡ. ಇಲ್ಲವಾದಲ್ಲಿ ಮಾನಸಿಕ ಆರೋಗ್ಯ ಕೆಡಲಿದೆ. ದುರ್ಗೆಯ ನೆನೆಯಿರಿ.
ಆರೋಗ್ಯ ಉತ್ತಮ. ಮನೆಯಲ್ಲಿ ನೆಮ್ಮದಿ. ನಾಗಾರಾಧನೆ ಮಾಡಿ.
ಖರ್ಚು ವೆಚ್ಚ ಕಡಿಮೆ ಮಾಡಿದರೆ ಉತ್ತಮ. ದೂರ ಪ್ರಯಾಣ. ಮಹೇಶ್ವರನ ಆರಾಧಿಸಿ.
Advertisement. Scroll to continue reading.
ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ನೆಮ್ಮದಿ. ಗಣಪನ ಆರಾಧಿಸಿ.
ಶ್ರಮದ ಅಗತ್ಯ. ಶ್ರಮ ವಹಿಸಿದೆ ಉತ್ತಮ ಲಾಭ. ಗುರುವ ನೆನೆಯಿರಿ.
ಕೆಲಸದತ್ತ ಗಮನ ಕೊಡುವುದು ಉತ್ತಮ. ಅನಾವಶ್ಯಕ ವಿಚಾರಗಳು ಬೇಡ. ಶನೈಶ್ಚರನ ಸ್ಮರಿಸಿ.
Advertisement. Scroll to continue reading.