ಕರಾವಳಿ ಮಣಿಪಾಲ : ಪರ್ಕಳ ಮಂಜುನಾಥ ನಗರದಲ್ಲಿ ನಾಗರ ಪಂಚಮಿ ಆಚರಣೆ Published August 13, 2021 0 ಮಣಿಪಾಲ : ಪರ್ಕಳದ ಮಂಜುನಾಥ ನಗರದ ಬಡಾವಣೆಯಲ್ಲಿ ಇರುವ ನಾಗಸನ್ನಿಧಿಯಲ್ಲಿ ಇಂದು ನಾಗರಾಧನೆ ಜರಗಿತು ಪರ್ಕಳದ ಗಣೇಶ ಶಣೈ ಅವರ ಮುಂದಾಳತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಮಣಿಪಾಲದ ಶ್ರೀದುರ್ಗಾಂಬಾ ದೇವಸ್ಥಾನದ ಅರ್ಚಕರ ವೃಂದ ನಾಗಾರಾಧನೆ, ಪೂಜೆ ನೆರವೇರಿಸಿದರು. In this article:Diksoochi news, diksoochi Tv, diksoochi udupi, nagarapanchami, parkala Click to comment You May Also Like