ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಗೆಳೆಯರ ಬಳಗ ಶಿವಪುರ ಮೇಲ್ಪೇಟೆ ವತಿಯಿಂದ 75 ನೇ ಸ್ವತಂತ್ರ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ಶಿವಪುರ ಘಟಕದ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ನಾರಾಯಣ ನಾಯ್ಕ್ ನೆರವೇರಿಸಿದರು. ಹೆಬ್ರಿ ನಿಕಟಪೂರ್ವ ತಾಲೂಕು ಪಂಚಾಯತ್ ಅಧ್ಯಕ್ಷ ರಮೇಶ್ ಕುಮಾರ್ ವಿನಯಕುಮಾರ್ ಗಣೇಶ್ ಹಾಂಡ, ಶಿವಶಂಕರ, ಟೈಲರ್ ಅರುಣ್ ಕುಲಾಲ್ ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯರು, ಅಂಗಡಿ ಮಾಲಕರು, ಮೊದಲಾದವರು ಉಪಸ್ಥಿತರಿದ್ದರು. ಕರುಣಾಕರ ಶಿವಪುರ ಕಾರ್ಯಕ್ರಮ ನಿರೂಪಿಸಿದರು
Advertisement. Scroll to continue reading.