ವರದಿ : ದಿನೇಶ್ ರಾಯಪ್ಪನಮಠ
ಕೋಟ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೋಡಿ ಕನ್ಯಾಣ ಇದರ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಪೂರ್ವದಲ್ಲಿ ಸಮುದ್ರ ಪೂಜೆ ಕಾರ್ಯಕ್ರಮ ಕೋಡಿ ಸಮುದ್ರ ತೀರದಲ್ಲಿ ವಿದ್ವಾನ್ ಸುಬ್ರಾಯ ಐತಾಳ್ ಪೂಜಾ ಕೈಂಕರ್ಯವನ್ನು ನೆರವೇರಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಾಮನ್ ಡಿ ಸಾಲಿಯಾನ್ ಮತ್ತು ಕಾರ್ಯದರ್ಶಿ ನಾರಾಯಣ ಬಂಗೇರ ಮತ್ತು ಸದಸ್ಯರಾದ ರಾಘವೇಂದ್ರ ಕರ್ಕೇರ, ಸತೀಶ್ ಜಿ ಕುಂದರ್, ಸಾಗರ ತಿಂಗಳಾಯ, ರಾಘವ್ ಜಿ ಕುಂದರ್, ಅಣ್ಣಪ್ಪ ಬಿ ಕುಂದರ್, ಗಣೇಶ್ ಕುಂದರ್, ವಿಜಯ ತಿಂಗಳಾಯ, ಕೇಶವ ಬಂಗೇರ, ಸುರೇಶ್ ಕಾರ್ವಿ, ಸುಬ್ರಮಣ್ಯರಿ ಕಾರ್ವಿ, ಶಂಕರ್ ಶ್ರೀಯಾನ್, ಗುರುವ ಪುತ್ರನ್, ರಾಜೇಶ್ ತಿಂಗಳಾಯ, ಭಾಸ್ಕರ್ ಪುತ್ರನ್, ಸುಕೇತ ಪೂಜಾರಿ, ಅನಿಲ್ ಪೂಜಾರಿ, ದಿನೇಶ್ ತಿಂಗಳಾಯ, ಕೃಷ್ಣ ತಿಂಗಳಾಯ, ನಾಗರಾಜ್ ಕಾರ್ವಿ, ಚಂದ್ರ ಕುಂದರ್, ಮಿಥುನ್ ತಿಂಗಳಾಯ, ಪ್ರಕಾಶ್ ಬಂಗೇರ, ವಿಜಯ ಕರ್ಕೇರ, ಉಮೇಶ್ ಕಾಂಚನ್, ಮತ್ತಿತರರು ಉಪಸ್ಥಿತರಿದ್ದರು.
Advertisement. Scroll to continue reading.