ಜಿ.ವಿ.ಭಟ್, ನಡುಭಾಗ
೨೩-೮-೨೧, ಸೋಮವಾರ, ಶತಭಿಷಾ, ಪಾಡ್ಯ, ನಾರಾಯಣ ಗುರು ಜಯಂತಿ
ಖರ್ಚು ಹೆಚ್ಚಳವಾಗಲಿದೆ. ಆದಾಯವಿದ್ದರೂ ಹಣದ ಖರ್ಚು ಹೆಚ್ಚು. ಗಮನವಿರಲಿ. ಲಕ್ಷ್ಮಿಯ ಭಜಿಸಿ.
Advertisement. Scroll to continue reading.
ಮನೆಯ ವಾತಾವರಣ ಉತ್ತಮ. ನೆಮ್ಮದಿಯ ದಿನ. ನಾಗಾರಾಧನೆ ಮಾಡಿ.
ಕೋಪ ನಿಯಂತ್ರಣ ಅಗತ್ಯ. ತಾಳ್ಮೆಯಿಂದ ವ್ಯವಹರಿಸಿ. ಶಿವನ ಆರಾಧಿಸಿ.
ಆರೋಗ್ಯ ಸಮಸ್ಯೆ ಎದುರಾಗಲಿದೆ. ಜಾಗೃತೆ ವಹಿಸಿ. ನಿರ್ಲಕ್ಷ್ಯ ಬೇಡ. ಮೃತ್ಯುಂಜಯನ ನೆನೆಯಿರಿ.
ಶ್ರಮ ವಹಿಸಿ ದುಡಿಯಿರಿ. ಪ್ರಗತಿ ಪಡೆಯುವಿರಿ. ವಿಷ್ಣುವನ್ನು ನೆನೆಯಿರಿ.
Advertisement. Scroll to continue reading.
ಮಾತಿನಲ್ಲಿ ಹಿಡಿತವಿರಲಿ. ವಾಗ್ವಾದ ಬೇಡ. ಸಂಬಂಧಗಳಲ್ಲಿ ಬಿರುಕು ಸಾಧ್ಯತೆ. ರಾಮನ ನೆನೆಯಿರಿ.
ಕೆಲಸದಲ್ಲಿ ಪ್ರಗತಿ. ಅಂದುಕೊಂಡ ಕಾರ್ಯ ಸಿದ್ಧಿಸಲಿದೆ. ಚಿಂತೆ ಬೇಡ. ಮಂಜುನಾಥನ ನೆನೆಯಿರಿ.
ಕೆಲಸದೊತ್ತಡವಿರಲಿದೆ. ಹಣಕಾಸಿನ ತೊಂದರೆ. ದೇವಿಯ ಆರಾಧಿಸಿ.
ಕೌಟುಂಬಿಕ ನೆಮ್ಮದಿ. ವ್ಯಾಪಾರಿ ಕ್ಷೇತ್ರದಲ್ಲಿ ಮಿಶ್ರಫಲ. ಶನೈಶ್ಚರನ ನೆನೆಯಿರಿ.
Advertisement. Scroll to continue reading.
ಆರೋಗ್ಯದತ್ತ ಕಾಳಜಿ ವಹಿಸುವುದು ಉತ್ತಮ. ಆಹಾರ ಸೇವನೆ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಶನೈಶ್ಚರನ ನೆನೆಯಿರಿ.
ಕೆಲಸದಲ್ಲಿ ಶ್ರಮದ ಅಗತ್ಯವಿದೆ. ಆಯಾಸ. ರಾಯರ ಆರಾಧಿಸಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಸಂತಸವಿರಲಿದೆ. ಗುರುವ ನೆನೆಯಿರಿ.
Advertisement. Scroll to continue reading.