ಜಿ.ವಿ.ಭಟ್, ನಡುಭಾಗ
೨೬-೮-೨೧,ಗುರುವಾರ,ಚೌತಿ
ಮನೆ ಬದಲಾವಣೆ. ಗೊಂದಲಮಯ ವಾತಾವರಣ. ನಾರಾಯಣನ ನೆನೆಯಿರಿ.
Advertisement. Scroll to continue reading.
ಅಧಿಕ ಖರ್ಚು. ಹಣಕಾಸಿನ ತೊಂದರೆ. ದೇವಿಯ ನೆನೆಯಿರಿ.
ಲಾಭದಲ್ಲಿ ವ್ಯತ್ಯಾಸ. ಚಿಂತೆ. ಗುರುಪೂಜೆ ಮಾಡಿ.
ಕೆಲಸ ಬದಲಾವಣೆ. ಶ್ರಮದ ಅಗತ್ಯ. ಹನುಮಂತನ ನೆನೆಯಿರಿ.
ಧರ್ಮದಲ್ಲಿ ಅಶ್ರದ್ಧೆ. ಕಿರಿ ಕಿರಿ ಅನುಭವ. ನಾಗಾರಾಧನೆ ಮಾಡಿ.
Advertisement. Scroll to continue reading.
ಅಧಿಕ ಕೋಪ. ತಾಳ್ಮೆ ವಹಿಸಿದರೆ ಉತ್ತಮ.ದುರ್ಗೆಯ ನೆನೆಯಿರಿ.
ಮಾತಿನಲ್ಲಿ ಹಿಡಿತವಿರಲಿ. ಪ್ರೀತಿ ಪಾತ್ರರೊಂದಿಗೆ ವೈಮನಸ್ಸು. ಗುರುಸ್ತವ ಮಾಡಿ.
ಎಲುಬು ನೋವು. ಕಾಳಜಿ ವಹಿಸಿ.ರಾಮನ ನೆನೆಯಿರಿ.
ತಾಯಿಗೆ ಅನಾರೋಗ್ಯ. ಚಿಂತೆ. ಧನ್ವಂತರಿ ಜಪಿಸಿ.
Advertisement. Scroll to continue reading.
ಮನ ಚಂಚಲತೆ. ಸಂಬಂಧದಲ್ಲಿ ಬಿರುಕು. ದುರ್ಗಾರಾಧನೆ ಮಾಡಿ.
ತಿರುಗಾಟ. ಆಯಾಸ. ಶನಿಆರಾಧನೆ ಮಾಡಿ.
ಹಣವ್ಯಯ. ಖರ್ಚಿನಲ್ಲಿ ಹಿಡಿತವಿರಲಿ. ಲಕ್ಷ್ಮೀ ದೇವಿಯ ಸ್ತುತಿಸಿ.
Advertisement. Scroll to continue reading.