ಜಿ.ವಿ.ಭಟ್, ನಡುಭಾಗ
೨೭-೮-೨೧, ಸಪ್ತಮೀ, ಶುಕ್ರವಾರ.
ವಿರೋಧಿ ಗಳು ಜಾಸ್ತಿ. ತಾಳ್ಮೆಯಿಂದ ಇರಿ. ಹನುಮನ ನೆನೆಯಿರಿ.
Advertisement. Scroll to continue reading.
ಮನ ಚಂಚಲತೆ. ಕಾರ್ಯ ವಿಘ್ನ. ದುರ್ಗೆಯ ನೆನೆಯಿರಿ.
ಮನೆಯಲ್ಲಿ ನೆಮ್ಮದಿಯ ವಾತಾವರಣವಿಲ್ಲ. ಮನಸ್ಸು ಕೋಪಗೊಳ್ಳುವುದು. ಶನಿದೇವನ ನೆನೆಯಿರಿ.
ತಿರುಗಾಟ. ಆಯಾಸ ಹೆಚ್ಚು. ಶಿವನ ನೆನೆಯಿರಿ.
ಅಲಂಕಾರಿಕ ವಸ್ತು ಖರೀದಿ. ಸಂತಸ. ರುದ್ರಾಭಿಷೇಕ ಮಾಡಿ.
Advertisement. Scroll to continue reading.
ಉದ್ವಿಗ್ನ ಮನಸ್ಸು. ಚಿಂತೆ. ರಾಮ ಜಪ ಮಾಡಿ.
ನೆಂಟರ ಆಗಮನ. ಸಂತಸ. ಹನುಮನ ನೆನೆಯಿರಿ.
ಹಣದ ಹರಿವು ನಿಮ್ಮದಾಗಿದೆ. ಖರ್ಚು ಕಡಿಮೆ ಮಾಡಿ. ನಾಗಾರಾಧನೆ ಮಾಡಿ.
ವಿರೋಧಿಗಳು ಹೆಚ್ಚಲಿದ್ದಾರೆ. ಕಿರಿ ಕಿರಿ. ಹೆದರದೆ ಹನುಮನ ನೆನೆಯಿರಿ.
Advertisement. Scroll to continue reading.
ಶೀತೋಷ್ಣ ಕಾಯಿಲೆ. ಆಹಾರಕ್ರಮದಲ್ಲಿ ಜಾಗೃತೆ ಇರಲಿ. ಶನಿದೇವನ ನೆನೆಯಿರಿ.
ಸಂಗಾತಿಯೊಂದಿಗೆ ವಿರಸ. ತಾಳ್ಮೆ ವಹಿಸಿ. ನಾಗಾರಾಧನೆ ಮಾಡಿ.
ವಿರೋಧಿಗಳ ಸಂಖ್ಯೆ ಹೆಚ್ಚು. ಎಚ್ಚರಿಕೆಯಿಂದ ವ್ಯವಹರಿಸಿ. ಹನುಮನ ನೆನೆಯಿರಿ.
Advertisement. Scroll to continue reading.