ಜಿ.ವಿ.ಭಟ್, ನಡುಭಾಗ
೩೦-೮-೨೧, ಸೋಮವಾರ, ಶ್ರೀಕೃಷ್ಣ ಜನ್ಮಾಷ್ಟಮಿ
ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ. ಸ್ಥಿರತೆ ಅಗತ್ಯ. ಶಿವನ ಆರಾಧಿಸಿ.
Advertisement. Scroll to continue reading.
ಮಾನಸಿಕ ಆರೋಗ್ಯದತ್ತ ಕಾಳಜಿ ವಹಿಸಿ. ಹಣಕಾಸಿನ ವಿಚಾರದಲ್ಲೂ ಎಚ್ಚರಿಕೆ ಅಗತ್ಯ. ನಾಗಾರಾಧನೆ ಮಾಡಿ.
ಅನಾವಶ್ಯಕ ಚಿಂತೆ ಬಿಡಿ. ನಿಮ್ಮ ಶ್ರಮಕ್ಕೆ ಫಲ ಸಿಗಲಿದೆ. ಲಕ್ಷ್ಮಿಯ ನೆನೆಯಿರಿ.
ಹಣಕಾಸಿನ ತೊಂದರೆ ಸಾಧ್ಯತೆ. ಅನಾವಶ್ಯಕ ವಿಚಾರಗಳಿಗೆ ಹೋಗದಿರುವುದು ಉತ್ತಮ. ದೇವಿಯ ನೆನೆಯಿರಿ.
ನೆಮ್ಮದಿ. ಸಂತಸದಿಂದ ದಿನ ಕಳೆಯುವಿರಿ. ವಿಷ್ಣು ಸಹಸ್ರನಾಮ ಪಠಿಸಿ.
Advertisement. Scroll to continue reading.
ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ಹಣಕಾಸಿನ ತೊಂದರೆ. ಗುರುವ ನೆನೆಯಿರಿ.
ಕೆಲಸದೊತ್ತಡ. ಇಂದಿನ ಶ್ರಮ ನಾಳೆ ಫಲ ನೀಡಲಿದೆ. ಚಿಂತೆ ಬೇಡ. ದುರ್ಗಾ ಮಾತೆಯ ನೆನೆಯಿರಿ.
ಸಂತಸದ ದಿನ. ನೆಮ್ಮದಿ ಇರಲಿದೆ. ಶನೈಶ್ಚರನ ಅನುಗ್ರಹ ಪಡೆಯಿರಿ.
ಕೌಟುಂಬಿಕ ಸಮಸ್ಯೆ. ಖರ್ಚು ಹೆಚ್ಚು. ಗಣಪನ ಅನುಗ್ರಹ ಪಡೆಯಿರಿ.
Advertisement. Scroll to continue reading.
ಹಣಕಾಸಿನ ತೊಂದರೆ. ಒತ್ತಡ. ದುರ್ಗೆಯ ಆರಾಧಿಸಿ.
ನಾನಾ ಸಮಸ್ಯೆಗಳು ತಲೆದೋರುವವು. ಹಣಕಾಸಿನ ವಿಚಾರದಲ್ಲೂ ಜಾಗೃತೆ ಅಗತ್ಯ. ರಾಮನ ನೆನೆಯಿರಿ.
ವ್ಯಾಪಾರ ವಹಿವಾಟಿನಲ್ಲಿ ಲಾಭ. ಖರ್ಚು ಹೆಚ್ಚು. ಲಕ್ಷ್ಮಿಯ ನೆನೆಯಿರಿ.
Advertisement. Scroll to continue reading.