ವರದಿ : ಬಿ.ಎಸ್ ಆಚಾರ್ಯ
ಬ್ರಹ್ಮಾವರ : ಬಾರಕೂರು ಶ್ರೀಮತಿ ರುಕ್ಷ್ಮೀಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಬಾರಕೂರಿನಲ್ಲಿ 48 ಕೆಡೆಟ್ಸ್ಗಳ ಸಾಮಥ್ರ್ಯದ ಎನ್.ಸಿ.ಸಿ. ಸಬ್ ಡಿವಿಜನ್ ಉದ್ಘಾಟನೆಗೊಂಡಿತು.
ಉಡುಪಿ ಕಮಿಷನರ್ ಆಫೀಸರ್ ಗಳಾದ ಸುಬೇದಾರ್ ನರೇಶ್ ಸಿಂಗ್ ಮತ್ತು ತಾಶಿ ನಾಮ್ದಿಯಾಲ್ ಆಗಮಿಸಿದ್ದು ಪ್ರಥಮ ಪದವಿ ತರಗತಿಯ 18 ವಿದ್ಯಾರ್ಥಿಗಳನ್ನು ಎನ್.ಸಿ.ಸಿ. ಆಯ್ಕೆ ಪ್ರಕ್ರಿಯೆ ನಡೆಸಿದರು. ಪ್ರಿನ್ಸಿಪಾಲ್ ಡಾ. ರಮೇಶ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಎನ್.ಸಿ.ಸಿ. ಘಟಕದ ಸದಸ್ಯರು ಉಪಸ್ಥಿತರಿದ್ದರು.
Advertisement. Scroll to continue reading.