ಜಿ.ವಿ.ಭಟ್, ನಡುಭಾಗ
೪-೮-೨೧, ಶನಿವಾರ, ದ್ವಾದಶಿ, ಪ್ರದೋಷ
ಸರ್ವರೀತಿಯಲ್ಲಿ ಶುಭ. ಹಾಗಾಗಿ ನೆಮ್ಮದಿ. ನಾಗಾರಾಧನೆ ಮಾಡಿ.
ಯತ್ನಿತ ಕಾರ್ಯಭಂಗ. ಚಿಂತೆ. ಹನುಮನ ನೆನೆಯಿರಿ.
ಮಕ್ಕಳೊಂದಿಗೆ ಕಾಲಹರಣ. ಕೆಲಸದ ಕಡೆ ಗಮನವಿರಲಿ. ನಾರಾಯಣನ ಸ್ತುತಿಸಿ.
ಗೃಹಸುಖ. ನೆಮ್ಮದಿ ಇರಲಿದೆ. ಗುರುಸ್ತವನ ಮಾಡಿ.
ವಸ್ತ್ರ ಲಾಭ. ಸಂತಸ. ದೇವಿಯ ನೆನೆಯಿರಿ.
ಮನಸ್ಸು ಅಶಾಂತಿ. ಕಿರಿ ಕಿರಿ ಅನುಭವ. ಆಂಜನೇಯನ ನೆನೆಯಿರಿ.
ಕಾರ್ಯ ಸಫಲತೆ. ಚಿಂತೆ ಬಿಡಿ. ನಾಗಾರಾಧನೆ ಮಾಡಿ.
ರೋಗ ನಿವೃತ್ತಿ. ನೆಮ್ಮದಿ ಸಿಗಲಿದೆ. ದುರ್ಗೆಯ ನೆನೆಯಿರಿ.
ಮನೋವ್ಯಥೆ. ಚಿಂತೆ ಕಾಡಲಿದೆ. ಹನುಮನ ನೆನೆಯಿರಿ.
ಮಾನಹಾನಿ. ಜಾಗೃತೆ ವಹಿಸಿ. ದೇವರ ನೆನೆಯಿರಿ.
ಮಿತ್ರರೊಂದಿಗೆ ಕಲಹ. ನೆಮ್ಮದಿ ಭಂಗ. ನಾಗಾರಾಧನೆ ಮಾಡಿ.
ಭ್ರಾತೃಕಲಹ. ಚಿಂತಿಸುವಿರಿ. ನಾಗಾರಾಧನೆ ಮಾಡಿ.
Advertisement. Scroll to continue reading.