ಜಿ.ವಿ.ಭಟ್, ನಡುಭಾಗ
೧೭-೯-೨೧, ಶುಕ್ರವಾರ
ಚಂಚಲ ಮನಸ್ಸು. ಕೆಲಸದಲ್ಲಿ ಮಗ್ನತೆ ಅಗತ್ಯ. ನಾಗಾರಾಧನೆ ಮಾಡಿ.
Advertisement. Scroll to continue reading.
ಸಹೋದರರೊಂದಿಗೆ ಮನಸ್ತಾಪ. ತಾಳ್ಮೆ ಅಗತ್ಯ. ಗುರುಪೂಜೆ ಮಾಡಿ.
ಅಧಿಕ ಖರ್ಚು. ಹಣಕಾಸಿನ ತೊಂದರೆ. ನಾರಾಯಣನ ನೆನೆಯಿರಿ.
ಸ್ಥಾನ ಪಲ್ಲಟ. ಗೊಂದಲಮಯ ವಾತಾವರಣ. ಹನುಮನ ನೆನೆಯಿರಿ.
ಕಾಲಿಗೆ ಪೆಟ್ಟು. ವಿಶ್ರಾಂತಿ ಅಗತ್ಯ.ಗಣೇಶನ ನೆನೆಯಿರಿ.
Advertisement. Scroll to continue reading.
ಲಾಭದಲ್ಲಿ ಹಿನ್ನಡೆ. ಕಿರಿ ಕಿರಿ ಅನುಭವ. ರಾಮನ ನೆನೆಯಿರಿ.
ಆಲಸ್ಯ. ಕಾರ್ಯದಲ್ಲಿ ವಿಳಂಬ. ಹನುಮನ ನೆನೆಯಿರಿ.
ಕೆಲಸದಲ್ಲಿ ಸ್ಥಿರತೆ ಇಲ್ಲ. ಮೇಲಾಧಿಕಾರಿಗಳು ಸಿಟ್ಟಾಗುವ ಸಾಧ್ಯತೆ. ನಾಗಾರಾಧನೆ ಮಾಡಿ.
ಅನಾರೋಗ್ಯ. ಚಿಂತೆ. ಧನ್ವಂತರಿ ಜಪಿಸಿ.
Advertisement. Scroll to continue reading.
ಸಂಗಾತಿಯಿಂದ ದೂರ. ನೆಮ್ಮದಿ ಭಂಗ. ನಾಗಾರಾಧನೆ ಮಾಡಿ.
ವೈರಿಗಳ ಉಪಟಳ. ಕಿರಿ ಕಿರಿ ಅನುಭವಿಸುವಿರಿ. ಶಿವಾರಾಧನೆ ಮಾಡಿ.
ತಾಯಿಗೆ ಅನಾರೋಗ್ಯ. ಮನೆಯಲ್ಲಿ ಅಶಾಂತಿ. ನಾಗಾರಾಧನೆ ಮಾಡಿ.
Advertisement. Scroll to continue reading.