೧೮-೯-೨೧, ಶನಿವಾರ, ತ್ರಯೋದಶೀ, ಧನಿಷ್ಠಾ, ದಧಿ ವಾಮನ ಜಯಂತಿ
ಉತ್ತಮ ದಿನ. ತಾಳ್ಮೆಯಿಂದ ವ್ಯವಹರಿಸುವ ಅಗತ್ಯವಿದೆ. ಗುರುವ ನೆನೆಯಿರಿ.
ಆರ್ಥಿಕ ಲಾಭ. ಶ್ರಮದ ಅಗತ್ಯವೂ ಇದೆ. ದೇವಿಯ ಆರಾಧಿಸಿ.
Advertisement. Scroll to continue reading.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗಲಿದೆ. ನಿರಾಸೆ ಬೇಡ. ದುರ್ಗೆಯ ನೆನೆಯಿರಿ.
ಆರೋಗ್ಯದತ್ತ ಕಾಳಜಿ ವಹಿಸಿ. ನಿರ್ಲಕ್ಷ್ಯ ಬೇಡ. ಮೃತ್ಯುಂಜಯನ ನೆನೆಯಿರಿ.
ಕೆಲಸದೊತ್ತಡವಿರಲಿದೆ. ತಾಳ್ಮೆ ಅಗತ್ಯ. ವಿಷ್ಣುವನ್ನು ಆರಾಧಿಸಿ.
ಆದಾಯ ಹೆಚ್ಚಳ. ಚಿಂತೆ ಬೇಡ. ಶಿವನ ಆರಾಧಿಸಿ.
Advertisement. Scroll to continue reading.
ಉತ್ತಮ ದಿನ. ಯಶಸ್ಸು ಪ್ರಾಪ್ತಿ. ಆರೋಗ್ಯದತ್ತಲೂ ಕಾಳಜಿ ವಹಿಸಿ. ದುರ್ಗೆಯ ಆರಾಧಿಸಿ.
ಅಧಿಕ ಕೆಲಸ. ಶ್ರದ್ಧೆಯಿಂದ ಪೂರ್ಣಗೊಳಿಸಿ. ರಾಯರ ಆರಾಧಿಸಿ.
ಸಂಗಾತಿಯೊಂದಿಗೆ ಮುನಿಸು. ತಾಳ್ಮೆ ಇರಲಿ. ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ನಾಗಾರಾಧನೆ ಮಾಡಿ.
ಹಣಕಾಸಿನ ತೊಂದರೆ. ಜಾಗೃತೆ ವಹಿಸಿ. ಶನೈಶ್ಚರನ ಕೃಪೆ ಪಡೆಯಿರಿ.
Advertisement. Scroll to continue reading.
ಸಂಗಾತಿಗೆ ಆರೋಗ್ಯ ಸಮಸ್ಯೆ. ಮನೆಯಲ್ಲಿ ಅಶಾಂತಿ. ನಾರಾಯಣನ ನೆನೆಯಿರಿ.
ಹಣಕಾಸಿನ ಸ್ಥಿತಿ ಉತ್ತಮ. ಅಗತ್ಯ ವಸ್ತುಗಳ ಖರೀದಿ. ದೇವಿಯ ಆರಾಧಿಸಿದರೆ ಉತ್ತಮ.
Advertisement. Scroll to continue reading.