೨೮-೯-೨೧, ಮಂಗಳವಾರ, ಭಾದ್ರಪದ, ಸಪ್ತಮಿ
ಆದಾಯ ಉತ್ತಮವಾಗಿರುತ್ತದೆ. ಯೋಚಿಸಿ ಹೆಜ್ಜೆಗಳನ್ನು ಇಡಿ. ನಾಗಾರಾಧನೆ ಮಾಡಿ.
ಕೆಲಸ ಕಾರ್ಯಗಳಲ್ಲಿ ಯಶಸ್ಸು. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಗುರುಪೂಜೆ ಮಾಡಿ.
Advertisement. Scroll to continue reading.
ಅನಾವಶ್ಯಕ ಚಿಂತೆ ಬೇಡ. ಸಂಗಾತಿಗೆ ಅನಾರೋಗ್ಯ. ನಾರಾಯಣನ ನೆನೆಯಿರಿ.
ಶುಭ ದಿನ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಹನುಮನ ನೆನೆಯಿರಿ.
ಅಧಿಕ ಕೋಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಸಾಮಾಧಾನ ಚಿತ್ತರಾಗಿರಿ. ಗಣೇಶನ ನೆನೆಯಿರಿ.
ವಾದ, ವಿವಾದ ಗಳಿಂದ ದೂರವಿದ್ದಷ್ಟು ಉತ್ತಮ. ತಾಳ್ಮೆ ಇರಲಿ. ರಾಮನ ನೆನೆಯಿರಿ.
Advertisement. Scroll to continue reading.
ಸಂತಸದ ದಿನ. ಕಾರ್ಯ ಸಿದ್ಧಿ. ಹನುಮನ ನೆನೆಯಿರಿ.
ಜಯ ಪ್ರಾಪ್ತಿ. ಕೌಟುಂಬಿಕ ನೆಮ್ಮದಿ ಇರಲಿದೆ. ನಾಗಾರಾಧನೆ ಮಾಡಿ.
ಪ್ರತಿ ಸಮಸ್ಯೆಗೂ ಪರಿಹಾರವಿದೆ. ನಿಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ. ಶಿವನ ಧ್ಯಾನಿಸಿ.
ಕೆಲಸದೊತ್ತಡ ಹೆಚ್ಚಲಿದೆ. ತಾಳ್ಮೆಯಿಂದ ಕೆಲಸ ಮಾಡಿ. ನಾಗಾರಾಧನೆ ಮಾಡಿ.
Advertisement. Scroll to continue reading.
ಸಾಮಾಜಿಕ ಗೌರವ ಹೆಚ್ಚಲಿದೆ. ಸ್ಥಾನಮಾನ ಸಿಗಲಿದೆ. ಸಂತಸ. ಶಿವಾರಾಧನೆ ಮಾಡಿ.
ಪ್ರಯಾಣ ಸಾಧ್ಯತೆ. ಕುಟುಂಬದೊಂದಿಗೆ ಸಮಯ ಕಳೆಯಿರಿ. ದುರ್ಗೆಯ ನೆನೆಯಿರಿ.
Advertisement. Scroll to continue reading.