ಜ್ಯೋತಿಷ್ಯ

ಇಂದಿನ ಭವಿಷ್ಯ

0

೩೦-೯-೨೧, ಗುರುವಾರ, ನವಮಿ,ಪುನರ್ವಸು

ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ. ಹಿರಿಯರ ಸಲಹೆ ಅಗತ್ಯ ಪಡೆಯಿರಿ. ಗುರುಪೂಜೆ ಮಾಡಿ.

ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳತ್ತ ಗಮನ ಕೊಡಿ. ಸಂಯಮದಿಂದ ವ್ಯವಹರಿಸಿ. ನಾಗಾರಾಧನೆ ಮಾಡಿ.

Advertisement. Scroll to continue reading.

ಆರೋಗ್ಯ ಸುಧಾರಿಸಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ಶನಿದೇವನ ನೆನೆಯಿರಿ.

ಸಿಕ್ಕ ಅವಕಾಶ ಬಳಸಿಕೊಳ್ಳಿ. ಕೆಲಸದತ್ತ ಶ್ರದ್ಧೆ ಇರಲಿ. ರಾಮನ ನೆನೆಯಿರಿ.

ಕೆಲಸದೊತ್ತಡ ಇರಲಿದೆ. ಹಣಕಾಸಿನ ತೊಂದರೆ ಇರದು. ಗಣೇಶನ ನೆನೆಯಿರಿ.

ಕೌಟುಂಬಿಕ ಪರಿಸ್ಥಿತಿ ಹದಗೆಡಲಿದೆ. ವಾದ ವಿವಾದಗಳು ಬೇಡ. ನಾಗಾರಾಧನೆ ಮಾಡಿ.

Advertisement. Scroll to continue reading.

ಸಂಗಾತಿಯೊಂದಿಗೆ ಸಂಬಂಧದಲ್ಲಿ ಬಿರುಕು ಸಾಧ್ಯತೆ. ಸಂಯಮ ಇರಲಿ. ಹನುಮನ ನೆನೆಯಿರಿ.

ಸಾಮಾಜಿಕ ಗೌರವ ಸಿಗಲಿದೆ. ಹೊಸ ಜವಾಬ್ದಾರಿ ನಿಮ್ಮ ಹೆಗಲಿಗೆ ಬೀಳಲಿದೆ. ರಾಮನ ನೆನೆಯಿರಿ.

ಮಾನಸಿಕ ನೆಮ್ಮದಿ ಇರದು. ಒತ್ತಡ ಹೆಚ್ಚು. ಶಿವನ ನೆನೆಯಿರಿ.

ವಿವಾದದಲ್ಲಿ ಸಿಲುಕುವ ಸಾಧ್ಯತೆ. ಜಾಗೃತೆ ಇರಲಿ. ನವಗ್ರಹಗಳ ಜಪಿಸಿ.

Advertisement. Scroll to continue reading.

ಕೆಲಸ ಕಾರ್ಯದಲ್ಲಿ ಯಶಸ್ಸು ನಿಮ್ಮದಾಗಲಿದೆ. ಉತ್ತಮ ಲಾಭ ಪಡೆಯುವಿರಿ. ಗುರುಜಪ ಮಾಡಿ.

ಕೆಲಸದಲ್ಲಿ ಪ್ರಗತಿ ಸಾಧಿಸುವಿರಿ. ಗೌರವ ಹೆಚ್ಚಲಿದೆ. ರುದ್ರಾಭಿಷೇಕ ಮಾಡಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com