೬-೧೦-೨೧, ಬುಧವಾರ, ಅಮಾವಾಸ್ಯೆ, ಹಸ್ತಾ
ಕೆಲಸ ಕಾರ್ಯಗಳು ಯಾವುದೇ ಅಡೆ ತಡೆ ಇಲ್ಲದೆ ನಡೆಯುವುದು. ಕೌಟುಂಬಿಕ ನೆಮ್ಮದಿ ಇರಲಿದೆ. ನಾಗಾರಾಧನೆ ಮಾಡಿ.
ಕೆಲಸಕ್ಕೆ ಅಡಚಣೆ. ಕಠಿಣ ಶ್ರಮದ ಅಗತ್ಯವಿದೆ. ಹನುಮನ ನೆನೆಯಿರಿ.
ವ್ಯವಹಾರದ ವಿಚಾರದಲ್ಲಿ ಜಾಗೃತೆ ವಹಿಸಿ. ಆರೋಗ್ಯದ ಕುರಿತು ಕಾಳಜಿ ಅಗತ್ಯ. ನಾರಾಯಣನ ಸ್ತುತಿಸಿ.
ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಗುರುಸ್ತವನ ಮಾಡಿ.
ಹಣಕಾಸಿನ ತೊಂದರೆ ಅನುಭವಿಸಬೇಕಾದೀತು. ಯೋಚಿಸಿ ಮಾತನಾಡಿ. ದೇವಿಯ ನೆನೆಯಿರಿ.
ಕೆಲಸದಲ್ಲಿ ಯಶಸ್ಸು. ಕೌಟುಂಬಿಕ ಬೆಂಬಲ ಇರಲಿದೆ. ಆಂಜನೇಯನ ನೆನೆಯಿರಿ.
ಕೋಪದ ನಿಯಂತ್ರಣ ಅಗತ್ಯ. ಸಂಬಂಧದಲ್ಲಿ ಬಿರುಕು ಸಾಧ್ಯತೆ. ನಾಗಾರಾಧನೆ ಮಾಡಿ.
ಕೆಲಸಗಳಲ್ಲಿ ಒತ್ತಡ ಇರಲಿದೆ. ಮೇಲಾಧಿಕಾರಿಯಿಂದ ಕಿರಿ ಕಿರಿ. ದುರ್ಗೆಯ ನೆನೆಯಿರಿ.
ಅನಾರೋಗ್ಯ ಸಾಧ್ಯತೆ. ಅಧಿಕ ಖರ್ಚು. ಹನುಮನ ನೆನೆಯಿರಿ.
ಶಾಂತಚಿತ್ತರಾಗಿರಿ. ವಾದ ವಿವಾದಗಳು ಬೇಡ. ದೇವಿಯ ನೆನೆಯಿರಿ.
ದೂರ ಪ್ರಯಾಣ ಸಾಧ್ಯತೆ. ಕೆಲಸದೊತ್ತಡ ಹೆಚ್ಚು. ನಾಗಾರಾಧನೆ ಮಾಡಿ.
ಆರ್ಥಿಕ ಸ್ಥಿತಿ ಸುಧಾರಣೆ. ಕೌಟುಂಬಿಕ ಸುಖ. ಲಕ್ಷ್ಮಿಯ ಆರಾಧನೆ ಮಾಡಿ.
Advertisement. Scroll to continue reading.