ಜ್ಯೋತಿಷ್ಯ

ಇಂದಿನ ಭವಿಷ್ಯ

0

೦೭-೧೦-೨೧, ಗುರುವಾರ, ಪಾಡ್ಯ, ಚಿತ್ರ, ನವರಾತ್ರಿ ಆರಂಭ

ಜವಾಬ್ದಾರಿ ಹೆಚ್ಚಲಿದೆ. ನೀವು ಯಾವ ರೀತಿ ನಿಭಾಯಿಸುವಿರಿ ಎಂಬುದರ ಮೇಲೆ ನಿಮ್ಮ ಕೀರ್ತಿ ಅಡಗಿದೆ. ರಾಮನ ನೆನೆಯಿರಿ.

ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಿದರೆ ಉತ್ತಮ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ನಾಗಾರಾಧನೆ ಮಾಡಿ.

Advertisement. Scroll to continue reading.

ವಿರೋಧಗಳು ಸಹಜ. ಆದರೆ, ಯಶಸ್ಸು ನಿಮ್ಮದಾಗಲಿದೆ. ಶಿವನ ಆರಾಧಿಸಿ.

ಆತುರದ ನಿರ್ಧಾರಗಳು ಬೇಡ. ಶುಭ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ಹನುಮನ ನೆನೆಯಿರಿ.

ಕೆಲವೊಂದು ದುರಾಲೋಚನೆಗಳಿಂದ ದೂರವಿರಿ. ಅದೃಷ್ಟ ನಿಮ್ಮದಾಗಲಿದೆ. ವಿಷ್ಣುವನ್ನು ನೆನೆಯಿರಿ.

ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ. ಉದಾಸೀನತೆ ಬೇಡ. ರಾಮನ ನೆನೆಯಿರಿ.

Advertisement. Scroll to continue reading.

ತೊಂದರೆಗೆ ಸಿಲುಕುವ ಸನ್ನಿವೇಶಗಳು ಬರಲಿವೆ. ಎಚ್ಚರಿಕೆ ಇರಲಿ. ಖರ್ಚು ಕಡಿಮೆ ಮಾಡಿ. ಮಂಜುನಾಥನ ನೆನೆಯಿರಿ.

ಪ್ರಯಾಣ ಸಾಧ್ಯತೆ. ಮನಸ್ಸಿಗೆ ಹಿತ ಎನಿಸಲಿದೆ. ದೇವಿಯ ಆರಾಧಿಸಿ.

ದೈಹಿಕ, ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಿ. ತಪ್ಪು ತಿಳಿವಳಿಕೆ ಬೇಡ. ಸಂಬಂಧ ಕೆಡಲಿವೆ. ಶನೈಶ್ಚರನ ನೆನೆಯಿರಿ.

ಹೊಸ ಜನರ ಭೇಟಿ. ಸಂತಸ ಇರಲಿದೆ. ಗಣಪನ ನೆನೆಯಿರಿ.

Advertisement. Scroll to continue reading.

ಹಣಕಾಸಿನ ವ್ಯವಹಾರದಲ್ಲಿ ಎಚ್ಚರ ಅಗತ್ಯ. ಸಂಗಾತಿಯೊಂದಿಗೆ ವಿರಸ. ರಾಯರ ಆರಾಧಿಸಿ.

ಹಣದ ವಿಚಾರದಲ್ಲಿ ಅದೃಷ್ಟದ ದಿನ. ವಿವಿಧ ಮೂಲಗಳಿಂದ ಆದಾಯ ಹೆಚ್ಚಳ. ಆಹಾರದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಗುರುವ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com