ಜ್ಯೋತಿಷ್ಯ

ಇಂದಿನ ಭವಿಷ್ಯ

0

೨೦-೧೦-೨೧, ಮಂಗಳವಾರ, ವಾಲ್ಮೀಕಿ ಜಯಂತಿ

ಕೆಲಸದೊತ್ತಡ ಹೆಚ್ಚಲಿದೆ. ಚೆನ್ನಾಗಿ ನಿಭಾಯಿಸಿದರೆ ಅಂದುಕೊಂಡ ಕಾರ್ಯ ಸಿದ್ಧಿಸಲಿದೆ. ನಾಗಾರಾಧನೆ ಮಾಡಿ.

ಕೋಪ ತಾಪ ಬೇಡ. ತಾಳ್ಮೆ ವಹಿಸಿ. ಗುರುಪೂಜೆ ಮಾಡಿ.

Advertisement. Scroll to continue reading.

ನಿಮ್ಮ ಸಕಾರಾತ್ಮಕ ಚಿಂತನೆಗಳು ಯಶಸ್ಸಿಗೆ ಕಾರಣವಾಗಲಿದೆ. ಸಂಗಾತಿಯೊಂದಿಗೆ ಸಾಮರಸ್ಯದಿಂದಿರಿ. ನಾರಾಯಣನ ನೆನೆಯಿರಿ.

ಕುಟುಂಬದಲ್ಲಿ ಸಂತಸದ ವಾತಾವರಣ. ನೆಮ್ಮದಿ. ಹನುಮನ ನೆನೆಯಿರಿ.

ಕೆಲಸದತ್ತ ಗಮನ ಹರಿಸಿ. ಶ್ರದ್ಧೆ ಅಗತ್ಯ . ಗಣೇಶನ ನೆನೆಯಿರಿ.

ಆದಾಯದತ್ತ ಗಮನ ಹರಿಸುವುದು ಉತ್ತಮ. ಕಠಿಣ ಪರಿಶ್ರಮದ ಅಗತ್ಯ. ರಾಮನ ನೆನೆಯಿರಿ.

Advertisement. Scroll to continue reading.

ಕೋಪ ನಿಗ್ರಹ ಅಗತ್ಯ. ತಾಳ್ಮೆಯಿಂದ ಇರಿ. ಹನುಮನ ನೆನೆಯಿರಿ.

ಕೌಟುಂಬಿಕ ನೆಮ್ಮದಿ ಭಂಗ. ವಾದ ವಿವಾದಗಳಿಂದ ದೂರ ಇರಿ. ನಾಗಾರಾಧನೆ ಮಾಡಿ.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಕೆಲಸ ಕಾರ್ಯದಲ್ಲಿ ಯಶಸ್ಸು. ವಿಷ್ಣು ಸಹಸ್ರನಾಮ ಜಪಿಸಿ.

ವಾದ ವಿವಾದಗಳಿಂದ ದೂರವಿರಿ. ಹಣಕಾಸಿನ ತೊಂದರೆ ಇರದು. ನಾಗಾರಾಧನೆ ಮಾಡಿ.

Advertisement. Scroll to continue reading.

ಕೆಲಸದ ಹೊರೆ ಇರಲಿದೆ. ವಿಶ್ರಾಂತಿಯೂ ಅಗತ್ಯ. ಶಿವಾರಾಧನೆ ಮಾಡಿ.

ಆರ್ಥಿಕ ಸ್ಥಿತಿ ಉತ್ತಮ. ಶುಭ ದಿನ. ದುರ್ಗೆಯ ನೆನೆಯಿರಿ.

Advertisement. Scroll to continue reading.
Click to comment

You May Also Like

ಕರಾವಳಿ

1 ಶಿರ್ವ : ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಮಹಿಳಾ ಸಂಘ ‘ಧಾರಿಣಿ’ಯ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಿತಾ ಆಲ್ವ,  ಯಶಸ್ಸು ಎನ್ನುವುದು ರಾತ್ರೋ ರಾತ್ರಿ...

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com