ಜ್ಯೋತಿಷ್ಯ

ಇಂದಿನ ಭವಿಷ್ಯ

0

೨೧-೧೦-೨೧, ಗುರುವಾರ, ಪಾಡ್ಯ, ಅಶ್ವಿನಿ

ಹಣಕಾಸಿನ ತೊಂದರೆ ಕಾಡಲಿದೆ. ಕೆಲಸದೊತ್ತಡ ಇರಲಿದೆ. ನಾಗಾರಾಧನೆ ಮಾಡಿ.

ಹೆಚ್ವಿನ ಒತ್ತಡ ಇರಲಿದೆ. ತಾಳ್ಮೆಯಿಂದ ಇರಿ. ಗುರುಪೂಜೆ ಮಾಡಿ.

Advertisement. Scroll to continue reading.

ಅನಾವಶ್ಯಕ ಚಿಂತೆ ಬೇಡ. ನಕಾರಾತ್ಮಕ ಯೋಚನೆ ಬಿಡಿ. ನಾರಾಯಣನ ನೆನೆಯಿರಿ.

ಕಠಿಣ ಪರಿಶ್ರಮದ ಅಗತ್ಯವಿದೆ. ಉದಾಸೀನ ಸಲ್ಲ. ಹನುಮನ ನೆನೆಯಿರಿ.

ಸಂತಸದ ದಿನ. ಸಂಗಾತಿಯೊಂದಿಗೆ ಸಮಯ ಕಳೆಯಲು ಸಕಾಲ. ಗಣೇಶನ ನೆನೆಯಿರಿ.

ಉತ್ತಮ ದಿನ. ಲಾಭವಿರಲಿದೆ. ರಾಮನ ನೆನೆಯಿರಿ.

Advertisement. Scroll to continue reading.

ಕೆಲಸದೊತ್ತಡ ಇರಲಿದೆ. ತಾಳ್ಮೆಯಿಂದ ವ್ಯವಹರಿಸಿ. ಹನುಮನ ನೆನೆಯಿರಿ.

ಹಣಕಾಸಿನ ತೊಂದರೆ ಇರದು. ಹಣದ ವಿಚಾರಕ್ಕೆ ಸಂಬಂಧಪಟ್ಟ ನಿಮ್ಮ ಸಮಸ್ಯೆಗಳು ಪರಿಹಾರವಾಗಲಿದೆ. ನಾಗಾರಾಧನೆ ಮಾಡಿ.

ಉತ್ಸಾಹ ಇರಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು. ಶಿವನ ಧ್ಯಾನಿಸಿ.

ಯಾವುದೇ ವಿಚಾರದಲ್ಲೂ ಉದಾಸೀನ ಭಾವ ಬೇಡ. ಕೆಲಸದಲ್ಲಿ ಶ್ರದ್ಧೆ ಅತೀ ಅಗತ್ಯ. ನಾಗಾರಾಧನೆ ಮಾಡಿ.

Advertisement. Scroll to continue reading.

ಶುಭ ದಿನ. ಕೆಲಸ ಕಾರ್ಯದಲ್ಲಿ ಯಶಸ್ಸು ನಿಮ್ಮದಾಗಲಿದೆ. ಮನೋಲ್ಲಾಸ ಇರಲಿದೆ. ಶಿವಾರಾಧನೆ ಮಾಡಿ.

ಶ್ರಮ ವಹಿಸಿ ದುಡಿವ ಛಲ ಇರಲಿ. ಖರ್ಚು ಕಡಿಮೆ ಮಾಡಿ. ದುರ್ಗೆಯ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com