೨೨-೧೦-೨೧, ಶುಕ್ರವಾರ, ಬಿದಿಗೆ, ಧರಣಿ
ಉದ್ಯಮಿಗಳಿಗೆ ಯಶಸ್ಸು. ಆರ್ಥಿಕ ಸುಧಾರಣೆ ಕಾಣುವಿರಿ. ಹನುಮನ ನೆನೆಯಿರಿ.
ಧನಾತ್ಮಕ ಯೋಚನೆಯಿಂದ ಕಾರ್ಯ ಪ್ರವೃತ್ತರಾಗಿ. ಕೌಟುಂಬಿಕ ಬೆಂಬಲ ಸಿಗಲಿದೆ. ದುರ್ಗೆಯ ನೆನೆಯಿರಿ.
Advertisement. Scroll to continue reading.
ಸಾಮಾಜಿಕ ಸ್ಥಾನ ಮಾನ ಗೌರವ ಸಿಗಲಿದೆ. ಹಣಕಾಸು ಸ್ಥಿತಿ ಉತ್ತಮ. ವಿಷ್ಣು ಸಹಸ್ರನಾಮ ಪಠಿಸಿ.
ನೆನೆಗುದಿಗೆ ಬಿದ್ದಿದ್ದ ಕೆಲಸಗಳು ನಿರ್ವಿಘ್ನವಾಗಿ ನಡೆಯಲಿವೆ. ಸಂತಸ ಅನುಭವಿಸುವಿರಿ. ಶಿವನ ನೆನೆಯಿರಿ.
ಕೌಟುಂಬಿಕ ನೆಮ್ಮದಿ. ಸಂತಸ. ಕಾರ್ಯಕ್ಷೇತ್ರದಲ್ಲಿ ಪ್ರಗತಿ. ರುದ್ರಾಭಿಷೇಕ ಮಾಡಿ.
ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕಠಿಣ ಪರಿಶ್ರಮದ ಅಗತ್ಯ. ರಾಮ ಜಪ ಮಾಡಿ.
Advertisement. Scroll to continue reading.
ತಾಳ್ಮೆಯ ಅಗತ್ಯವಿದೆ. ಯೋಚಿಸಿ ಮಾತಾಡುವುದು ಉತ್ತಮ. ಹಣಕಾಸಿನ ತೊಂದರೆ ಇರದು. ಹನುಮನ ನೆನೆಯಿರಿ.
ಹೊಸ ಹೊಸ ಅವಕಾಶಗಳು ಸಿಗಲಿವೆ. ಮಾತಿನಲ್ಲಿ ಹಿತವಿರಲಿ. ನಾಗಾರಾಧನೆ ಮಾಡಿ.
ಹಣಕಾಸಿನ ವಿಚಾರದಲ್ಲಿ ಜಾಗೃತೆ ವಹಿಸಿ. ನಿಮ್ಮ ಉತ್ತಮ ನಡವಳಿಕೆ ಎತ್ತರದ ಸ್ಥಾನಕ್ಕೆ ಕೊಂಡೊಯ್ಯಲಿದೆ. ಹನುಮನ ನೆನೆಯಿರಿ.
ಹಣಕಾಸಿನ ಲಾಭ. ಯಶಸ್ಸು. ತಾಳ್ಮೆಯೂ ಅಗತ್ಯ. ಶನಿದೇವನ ನೆನೆಯಿರಿ.
Advertisement. Scroll to continue reading.
ಕೆಲಸ ಕಾರ್ಯದಲ್ಲಿ ಯಶಸ್ಸು ಪಡೆಯಲು ಶ್ರಮದ ಅಗತ್ಯವಿದೆ. ಧನಾತ್ಮಕ ಯೋಚನೆಯಿಂದ ಮುಂದುವರೆಯಿರಿ. ನಾಗಾರಾಧನೆ ಮಾಡಿ.
ಹಣದ ವಿಚಾರದಲ್ಲಿ ನೀವು ಉತ್ತಮ ನಡೆ ತೋರುವಿರಿ. ಕುಟುಂಬದ ಬೆಂಬಲವಿರಲಿದೆ. ಹನುಮನ ನೆನೆಯಿರಿ.
Advertisement. Scroll to continue reading.