೨೫- ೧೦-೨೧, ಸೋಮವಾರ, ಪಂಚಮಿ, ಮೃಗಶಿರಾ
ಹಣಕಾಸಿನ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಜಾಗರೂಕರಾಗಿರಿ. ಗುರುವ ನೆನೆಯಿರಿ.
ಮಾತಿನಲ್ಲಿ ಹಿಡಿತವಿರಲಿ. ಕೆಲಸ ಕಾರ್ಯದಲ್ಲಿ ಯಶಸ್ವಿಯಾಗಲು ಶ್ರಮದ ಅಗತ್ಯವಿದೆ. ದೇವಿಯ ಆರಾಧಿಸಿ.
Advertisement. Scroll to continue reading.
ಕೆಲಸದಲ್ಲಿ ಯಶಸ್ಸು. ಸಂತಸ. ವಿಷ್ಣು ಸಹಸ್ರನಾಮ ಪಠಿಸಿ.
ಸಂಗಾತಿಯೊಂದಿಗೆ ಮನಸ್ತಾಪ. ಕೌಟುಂಬಿಕ ನೆಮ್ಮದಿ ಭಂಗ. ದೇವಿಯ ನೆನೆಯಿರಿ.
ಆರೋಗ್ಯದಲ್ಲಿ ಏರುಪೇರು. ಕಾಳಜಿ ಅಗತ್ಯ. ಮೃತ್ಯುಂಜಯ ಮಂತ್ರ ಪಠಿಸಿ.
ಕಠಿಣ ಪರಿಶ್ರಮದ ಅಗತ್ಯವಿದೆ. ಆರ್ಥಿಕ ಲಾಭ ಸಾಧ್ಯತೆ. ಶಿವನ ಆರಾಧಿಸಿ.
Advertisement. Scroll to continue reading.
ಕೋಪ ತಾಪ ಬಿಡಿ. ಸಂಗಾತಿಗೂ ಸಮಯ ಕೊಡಿ. ದುರ್ಗೆಯ ಆರಾಧಿಸಿ.
ಕೆಲಸದಲ್ಲಿ ಉದಾಸೀನತೆ ಸಲ್ಲ. ಹಣಕಾಸಿನ ವಿಚಾರದಲ್ಲೂ ಜಾಗೃತೆ ಅಗತ್ಯ. ಖರ್ಚು ಕಡಿಮೆ ಮಾಡಿ. ಲಕ್ಷ್ಮಿಯ ಆರಾಧಿಸಿ.
ನಕಾರಾತ್ಮಕ ಚಿಂತನೆಗಳಿಂದ ದೂರವಿರಿ. ತಾಳ್ಮೆ ಅಗತ್ಯ. ನಾಗಾರಾಧನೆ ಮಾಡಿ.
ಅನಗತ್ಯ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿ. ಆರ್ಥಿಕ ಸ್ಥಿತಿ ಉತ್ತಮವಾಗಿಸಲು ಪ್ರಯತ್ನಿಸಿ. ಶನೈಶ್ಚರನ ಕೃಪೆ ಪಡೆಯಿರಿ.
Advertisement. Scroll to continue reading.
ನಿಮ್ಮ ಉತ್ತಮ ನಡವಳಿಕೆ ಕಾರ್ಯಕ್ಷೇತ್ರದಲ್ಲಿ ಪ್ರಗತಿ ನೀಡಲಿದೆ. ಹಾಗಾಗಿ ಜಾಗೃತೆ ವಹಿಸಿ. ನಾರಾಯಣನ ನೆನೆಯಿರಿ.
ಕೆಲಸದೊತ್ತಡ ಹೆಚ್ಚಲಿದೆ. ಚಿಂತೆ ಬಿಡಿ. ಯಶಸ್ಸು ನಿಮ್ಮದಾಗಲಿದೆ. ದೇವಿಯ ಆರಾಧಿಸಿದರೆ ಉತ್ತಮ.
Advertisement. Scroll to continue reading.