೨೬-೧೦-೨೧, ಮಂಗಳವಾರ, ಪಂಚಮಿ, ಆರ್ದ್ರಾ
ಸ್ಥಗಿತಗೊಂಡಿದ್ದ ಕೆಲಸಗಳು ಯಶಸ್ವಿಯಾಗಿ ನಡೆಯುವುದು. ಕೌಟುಂಬಿಕ ನೆಮ್ಮದಿ ಇರಲಿದೆ. ಶಿವನ ಆರಾಧಿಸಿ.
ಯಶಸ್ಸು ನಿಮ್ಮದಾಗಲಿದೆ. ಪ್ರಯತ್ನವೂ ಅಗತ್ಯ. ನಾಗಾರಾಧನೆ ಮಾಡಿ.
Advertisement. Scroll to continue reading.
ನಿಮ್ಮ ಪಾಲಿಗೆ ಉತ್ತಮ ದಿನ. ನಿಮ್ಮ ಮಾತುಗಾರಿಕೆ ಸಹಕಾರಿಯಾಗಲಿದೆ. ಶನಿದೇವನ ನೆನೆಯಿರಿ.
ಚಟುವಟಿಕೆಯಿಂದಿರಿ. ಧನಾತ್ಮಕವಾಗಿ ಯೋಚಿಸಿ. ರಾಮನ ನೆನೆಯಿರಿ.
ಹಿತಶತ್ರುಗಳ ಬಗ್ಗೆ ಜಾಗ್ರತೆ ವಹಿಸಿ. ಗೆಲುವು ನಿಮ್ಮದಾಗಲಿದೆ. ಗಣೇಶನ ನೆನೆಯಿರಿ.
ಲಾಭದಾಯಕ ದಿನ. ಹೊಸ ಉದ್ಯೋಗ ಪಡೆವ ಸಾಧ್ಯತೆ. ನಾಗಾರಾಧನೆ ಮಾಡಿ.
Advertisement. Scroll to continue reading.
ಕೌಟುಂಬಿಕ ನೆಮ್ಮದಿ ಭಂಗ. ತಾಳ್ಮೆಯಿಂದ ಇದ್ದರೆ ಉತ್ತಮ. ಹನುಮನ ನೆನೆಯಿರಿ.
ಸಾಮಾಜಿಕ ಗೌರವ. ಸ್ಥಾನಮಾನ ಸಿಗಲಿದೆ. ಸಂತಸ ಪಡುವಿರಿ ರಾಮನ ನೆನೆಯಿರಿ.
ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ. ದೂರ ಪ್ರಯಾಣ ಸಾಧ್ಯತೆ. ಶಿವನ ನೆನೆಯಿರಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ನವಗ್ರಹಗಳ ಜಪಿಸಿ.
Advertisement. Scroll to continue reading.
ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳು ತಲೆದೋರಲಿವೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರವಿರಲಿ. ಗುರುಜಪ ಮಾಡಿ.
ಕುಟುಂಬ ಸದಸ್ಯರೊಂದಿಗೆ ವಾಗ್ವಾದ ಬೇಡ. ತಾಳ್ಮೆಯ ಅಗತ್ಯವಿದೆ. ರುದ್ರಾಭಿಷೇಕ ಮಾಡಿ.
Advertisement. Scroll to continue reading.