ರಾಜ್ಯ

2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

0

ಬೆಂಗಳೂರು : 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ.

ಸಾಹಿತ್ಯ ಕ್ಷೇತ್ರ

  • ಮಹಾದೇವ ಶಂಕನಪುರ – ಚಾಮರಾಜನಗರ
  • ಪ್ರೊ.ಡಿ.ಟಿ.ರಂಗಸ್ವಾಮಿ – ಚಿತ್ರದುರ್ಗ
  • ಜಯಲಕ್ಷ್ಮೀ ಮಂಗಳಮೂರ್ತಿ – ರಾಯಚೂರು
  • ಅಜ್ಜಂಪುರ ಮಂಜುನಾಥ್ – ಚಿಕ್ಕಮಗಳೂರು
  • ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ – ವಿಜಯಪುರ
  • ಸಿದ್ಧಪ್ಪ ಬಿದರಿ – ಬಾಗಲಕೋಟೆ

ರಂಗಭೂಮಿ ಕ್ಷೇತ್ರ

  • ಫಕೀರಪ್ಪ ರಾಮಪ್ಪ ಕೊಡಾಯಿ – ಹಾವೇರಿ
  • ಪ್ರಕಾಶ್ ಬೆಳವಾಡಿ – ಚಿಕ್ಕಮಗಳೂರು
  • ರಮೇಶ್ ಗೌಡ ಪಾಟೀಲ್ – ಬಳ್ಳಾರಿ
  • ಮಲ್ಲೇಶಯ್ಯ ಎನ್ – ರಾಮನಗರ
  • ಸಾವಿತ್ರಿ ಗೌಡರ್ – ಗದಗ

ಜಾನಪದ ಕ್ಷೇತ್ರ

  • ಆರ್.ಬಿ ನಾಯಕ – ವಿಜಯಪುರ
  • ಗೌರಮ್ಮ ಹುಚ್ಚಪ್ಪ ಮಾಸ್ತರ್ – ಶಿವಮೊಗ್ಗ
  • ದುರ್ಗಪ್ಪ ಚೆನ್ನದಾಸರ – ಬಳ್ಳಾರಿ
  • ಬನ್ನಂಜೆ ಬಾಬು ಅಮೀನ್ – ಉಡುಪಿ
  • ಮಲ್ಲಿಕಾರ್ಜುನ ರಾಚಪ್ಪ ಮುದಕವಿ – ಬಾಗಲಕೋಟೆ
  • ವೆಂಕಪ್ಪ ಗೋವಿಂದಪ್ಪ ಭಜಂತ್ರಿ – ಧಾರವಾಡ
  • ಮಹಾರುದ್ರಪ್ಪ ವೀರಪ್ಪ ಇಟಗಿ – ಹಾವೇರಿ

ಸಂಗೀತ ಕ್ಷೇತ್ರ

  • ತ್ಯಾಗರಾಜು ಸಿ (ನಾದಸ್ವರ ) – ಕೋಲಾರ
  • ಹೆರಾಲ್ಡ್ ಸಿರಿಲ್ ಡಿಸೋಜಾ – ದಕ್ಷಿಣ ಕನ್ನಡ

ಶಿಲ್ಪಕಲೆ ಕ್ಷೇತ್ರ

  • ಡಾ.ಜಿ.ಜ್ಞಾನಾನಂದ – ಚಿಕ್ಕಬಳ್ಳಾಪುರ
  • ವೆಂಕಣ್ಣ ಚಿತ್ರಾಗಾರ – ಕೊಪ್ಪಳ

ಸಮಾಜ ಸೇವೆ ಕ್ಷೇತ್ರ

  • ಸೂಲಗಿತ್ತಿ ಯಮುನವ್ವ (ಸಾಲಮಂಟಪಿ ) – ಬಾಗಲಕೋಟೆ
  • ಮದಲಿ ಮಾದಯ್ಯ – ಮೈಸೂರು
  • ಮುನಿಯಪ್ಪ ದೊಮ್ಮಲೂರು – ಬೆಂಗಳೂರು ನಗರ
  • ಬಿಎಲ್ ಪಾಟೀಲ್, ಅಥಣಿ – ಬೆಳಗಾವಿ
  • ಡಾ.ಜೆ.ಎನ್.ರಾಮಕೃಷ್ಣೇಗೌಡ – ಮಂಡ್ಯ

ವೈದ್ಯಕೀಯ ಕ್ಷೇತ್ರ

  • ಡಾ.ಸುಲ್ತಾನ್ ಬಿ ಜಗಳೂರು – ದಾವಣಗೆರೆ
  • ಡಾ.ವ್ಯಾಸ ದೇಶಪಾಂಡೆ (ವೇದವ್ಯಾಸ ) – ಧಾರವಾಡ
  • ಡಾ.ಎ.ಆರ್.ಪ್ರದೀಪ್ ( ದಂತ ವೈದ್ಯಕೀಯ ) – ಬೆಂಗಳೂರು ನಗರ
  • ಡಾ.ಸುರೇಶ್ ರಾವ್ – ದಕ್ಷಿಣ ಕನ್ನಡ
  • ಡಾ.ಸುದರ್ಶನ್ – ಬೆಂಗಳೂರು
  • ಡಾ.ಶಿವನಗೌಡ ರುದ್ರಗೌಡ ರಾಮನಗೌಡರ್ – ಧಾರವಾಡ

ಕ್ರೀಡಾ ಕ್ಷೇತ್ರ

  • ರೋಹನ ಬೊಪ್ಪಣ್ಣ – ಕೊಡಗು
  • ಕೆ.ಗೋಪಿನಾಥ್ ( ವಿಶೇಷ ಚೇತನ ) – ಬೆಂಗಳೂರು ನಗರ
  • ರೋಹಿತ್ ಕುಮಾರ್ ಕಟೀಲ್ – ಉಡುಪಿ
  • ಎ ನಾಗರಾಜ್ ( ಕಬ್ಬಡಿ ) – ಬೆಂಗಳೂರು ನಗರ

ಸಿನಿಮಾ ಕ್ಷೇತ್ರ

  • ದೇವರಾಜ್ – ಬೆಂಗಳೂರು ನಗರ

ಶಿಕ್ಷಣ ಕ್ಷೇತ್ರ

  • ಸ್ವಾಮಿ ಲಿಂಗಪ್ಪ – ಮೈಸೂರು
  • ಶ್ರೀಧರ್ ಚಕ್ರವರ್ತಿ – ಧಾರವಾಡ
  • ಪ್ರೊ.ಪಿ.ವಿ.ಕೃಷ್ಣಭಟ್ – ಶಿವಮೊಗ್ಗ

ಸಂಕೀರ್ಣ ಕ್ಷೇತ್ರ

  • ಡಾ.ಬಿ.ಅಂಬಣ್ಣ – ವಿಜಯನಗರ
  • ಕ್ಯಾಪ್ಟನ್ ರಾಜಾರಾವ್ – ಬಳ್ಳಾರಿ
  • ಗಂಗಾವತಿ ಪ್ರಾಣೇಶ್ – ಕೊಪ್ಪಳ

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ

  • ಡಾ.ಹೆಚ್.ಎಸ್.ಸಾವಿತ್ರಿ – ಬೆಂಗಳೂರು ನಗರ
  • ಪ್ರೊ.ಜಿ.ಯು.ಕುಲ್ಕರ್ಣಿ – ಬೆಂಗಳೂರು

ಕೃಷಿ ಕ್ಷೇತ್ರ

  • ಡಾ.ಸಿ.ನಾಗರಾಜ್ – ಬೆಂಗಳೂರು ಗ್ರಾಮಾಂತರ
  • ಗುರುಲಿಂಗಪ್ಪ ಮೇಲ್ದೊಡ್ಡಿ – ಬೀದರ್
  • ಶಂಕರಪ್ಪ ಅಮ್ಮನಘಟ್ಟ – ತುಮಕೂರು

ಪರಿಸರ ಕ್ಷೇತ್ರ

  • ಮಹಾದೇವ ವೇಳಿಪಾ – ಉತ್ತರ ಕನ್ನಡ
  • ಬೈಕಂಪಾಡಿ ರಾಮಚಂದ್ರ – ದಕ್ಷಿಣ ಕನ್ನಡ

ಪ್ರತ್ರಿಕೋದ್ಯಮ

  • ಪಟ್ನಂ ಅನಂತ ಪದ್ಮನಾಭ – ಮೈಸೂರು
  • ಯು.ಬಿ.ರಾಜಲಕ್ಷ್ಮಿ – ಉಡುಪಿ

ನ್ಯಾಯಾಂಗ ಕ್ಷೇತ್ರ

  • ಸಿ.ವಿ.ಕೇಶವಮೂರ್ತಿ – ಮೈಸೂರು

ಆಡಳಿತ ಕ್ಷೇತ್ರ

  • ಹೆಚ್ ಆರ್ ಕಸ್ತೂರಿ ರಂಗನ್ – ಹಾಸನ

ಸೈನಿಕ ಕ್ಷೇತ್ರ

  • ನವೀನ್ ನಾಗಪ್ಪ – ಹಾವೇರಿ

ಯಕ್ಷಗಾನ ಕ್ಷೇತ್ರ

  • ಗೋಪಾಲಾಚಾರ್ಯ ( ಗೋಪಾಲ ಆಚಾರ್ಯ ) – ಶಿವಮೊಗ್ಗ

ಹೊರನಾಡು ಕನ್ನಡಿಗ ಕ್ಷೇತ್ರ

  • ಡಾ.ಸುನೀತಾ ಶೆಟ್ಟಿ -ಮುಂಬೈ
  • ಚಂದ್ರಶೇರ್ ಪಾಲ್ತಾಡಿ – ಮುಂಬೈ
  • ಡಾ.ಸಿದ್ದರಾಮೇಶ್ವರ ಕಂಟಿಕರ್ – ಹೊರನಾಡು
  • ಪ್ರವೀಣ್ ಶೆಟ್ಟಿ – ದುಬೈ

ಪೌರಕಾರ್ಮಿಕ ಕ್ಷೇತ್ರ

  • ರತ್ನಮ್ಮ ಶಿವಪ್ಪ ಬಬಲಾದ – ಯಾದಗಿರಿ

ಹೈದರಾಬಾದ್-ಕರ್ನಾಟಕ ಏಕೀಕರಣ ಹೋರಾಟಗಾರರು

  • ಮಹದೇವಪ್ಪ ಕಡೆಚೂರು – ಕಲಬುರ್ಗಿ

ಯೋಗ ಕ್ಷೇತ್ರ

  • ಭ.ಮ.ಶ್ರೀಕಂಠ – ಶಿವಮೊಗ್ಗ
  • ಡಾ.ರಾಘವೇಂದ್ರ ಶಣೈ – ಬೆಂಗಳೂರು

ಉದ್ಯಮ ಕ್ಷೇತ್ರ

  • ಶ್ಯಾಮರಾಜು – ಬೆಂಗಳೂರು

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com