ಜ್ಯೋತಿಷ್ಯ

ಇಂದಿನ ಭವಿಷ್ಯ

0

೦೫-೧೧-೨೧, ಶುಕ್ರವಾರ, ಬಲಿ ಪಾಡ್ಯಮಿ, ಗೋಪೂಜೆ

ಹಣಕಾಸಿನ ವಿಚಾರದಲ್ಲಿ ಜಾಗೃತೆ ಅಗತ್ಯ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರವಿರಲಿ. ಶಿವನ ಆರಾಧಿಸಿ.

ಕಚೇರಿ ಕೆಲಸದಲ್ಲಿ ನಿಮ್ಮ ಕೆಲಸದತ್ತ ಗಮನ ಹರಿಸಿ. ಅನಾವಶ್ಯಕ ವಿಚಾರಗಳಿಂದ ದೂರವಿರಿ. ನಾಗಾರಾಧನೆ ಮಾಡಿ.

Advertisement. Scroll to continue reading.

ಕೆಲಸದೊತ್ತಡ ಹೆಚ್ಚಲಿದೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ವೇಳೆ ಎಚ್ಚರ ವಹಿಸಿ. ಶನಿದೇವನ ನೆನೆಯಿರಿ.

ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು. ರಾಮನ ನೆನೆಯಿರಿ.

ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಸಂತಸ. ಗಣೇಶನ ನೆನೆಯಿರಿ.

ಕೆಲಸದೊತ್ತಡ ಹೆಚ್ಚಲಿದೆ. ಖರ್ಚು ಹೆಚ್ಚು. ನಾಗಾರಾಧನೆ ಮಾಡಿ.

Advertisement. Scroll to continue reading.

ಇತರರ ವಿಚಾರ ನಿಮಗೆ ಬೇಡ. ಹಣಕಾಸಿನ ವಿಚಾರದಲ್ಲಿ ಜಾಗೃತೆ ಇರಲಿ. ಖರ್ಚು ಕಡಿಮೆ ಮಾಡಿ. ಹನುಮನ ನೆನೆಯಿರಿ.

ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ಹಣಕಾಸಿನ ತೊಂದರೆ ಇರದು. ರಾಮನ ನೆನೆಯಿರಿ.

ಸಂಗಾತಿಯೊಂದಿಗೆ ಮುನಿಸು. ಮಾತಿನಲ್ಲಿ ಹಿಡಿತವಿರಲಿ. ಶಿವನ ನೆನೆಯಿರಿ.

ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ವೇಳೆ ಯೋಚಿಸಿ. ಕೌಟುಂಬಿಕ ನೆಮ್ಮದಿ ಇರಲಿದೆ. ನವಗ್ರಹಗಳ ಜಪಿಸಿ.

Advertisement. Scroll to continue reading.

ಕೆಲಸದಲ್ಲಿ ಪ್ರಗತಿ. ಯಶಸ್ಸು ನಿಮ್ಮದಾಗಲಿದೆ. ಗುರುಜಪ ಮಾಡಿ.

ಮಾತಿನಲ್ಲಿ ಹಿಡಿತವಿರಲಿ. ಮನೆಯ ವಾತಾವರಣ ಹದಗೆಡಲಿದೆ. ರುದ್ರಾಭಿಷೇಕ ಮಾಡಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com