೮-೧೧-೨೧, ಸೋಮವಾರ, ಅನುರಾಧಾ
ಸಂತಸದ ದಿನ. ಕೌಟುಂಬಿಕ ಬೆಂಬಲ ಪಡೆಯುವಿರಿ. ಹನುಮನ ನೆನೆಯಿರಿ.
ಕೆಲಸದಲ್ಲಿ ಯಶಸ್ಸು. ಹೊಸ ಅವಕಾಶಗಳು ಸಿಗಲಿವೆ. ದುರ್ಗೆಯ ನೆನೆಯಿರಿ.
Advertisement. Scroll to continue reading.
ಅನಾರೋಗ್ಯ ಸಾಧ್ಯತೆ. ಹಣದ ವಿಚಾರದಲ್ಲಿ ಎಚ್ಚರ ಇರಲಿ. ವಿಷ್ಣು ಸಹಸ್ರನಾಮ ಪಠಿಸಿ.
ಕಾರ್ಯಕ್ಷೇತ್ರದಲ್ಲಿ ಯಶಸ್ಸು. ವೈಯಕ್ತಿಕ ಸಮಸ್ಯೆಗಳು ಪರಿಹಾರ ಕಾಣಲಿವೆ. ಶಿವನ ನೆನೆಯಿರಿ.
ದೊಡ್ಡ ಮಟ್ಟದಲ್ಲಿ ಲಾಭ ಗಳಿಸುವಿರಿ. ಕುಟುಂಬದೊಂದಿಗೆ ತಾಳ್ಮೆ ಇರಲಿ. ರುದ್ರಾಭಿಷೇಕ ಮಾಡಿ.
ಆರೋಗ್ಯ ಸ್ಥಿತಿ ಸುಧಾರಿಸಲಿದೆ. ವ್ಯಾಪಾರ, ವಹಿವಾಟಿನಲ್ಲಿ ಎಚ್ಚರ ಅಗತ್ಯ. ರಾಮ ಜಪ ಮಾಡಿ.
Advertisement. Scroll to continue reading.
ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಸಂತಸ. ಹನುಮನ ನೆನೆಯಿರಿ.
ಆರ್ಥಿಕ ಸ್ಥಿತಿ ಉತ್ತಮ. ಕೌಟುಂಬಿಕ ನೆಮ್ಮದಿ. ನಾಗಾರಾಧನೆ ಮಾಡಿ.
ಹಣಕಾಸಿನ ವಿಚಾರದಲ್ಲಿ ಜಾಗೃತೆ ವಹಿಸಿ. ಖರ್ಚು ಕಡಿಮೆ ಮಾಡಿ. ಹನುಮನ ನೆನೆಯಿರಿ.
ಸುದಿನ. ಕಾರ್ಯ ಸಿದ್ಧಿ. ಅಧಿಕ ಖರ್ಚು ತಪ್ಪಿಸಿ. ಶನಿದೇವನ ನೆನೆಯಿರಿ.
Advertisement. Scroll to continue reading.
ಸಿಟ್ಟು ಕಡಿಮೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ನೆಮ್ಮದಿ ಭಂಗ. ನಾಗಾರಾಧನೆ ಮಾಡಿ.
ಸಂಗಾತಿಯೊಂದಿಗೆ ಮುನಿಸು. ಕಠಿಣ ಪರಿಶ್ರಮದಿಂದ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಾಧ್ಯ. ನಾರಾಯಣನ ನೆನೆಯಿರಿ.
Advertisement. Scroll to continue reading.