ಜ್ಯೋತಿಷ್ಯ

ಇಂದಿನ ಭವಿಷ್ಯ

0

೧೧-೧೧-೨೧, ಗುರುವಾರ, ಸಪ್ತಮಿ, ಅಷ್ಟಮಿ

ಸಂತಸದ ದಿನ. ಕೌಟುಂಬಿಕ ನೆಮ್ಮದಿ. ಮನೆಯಲ್ಲಿ ಹರ್ಷೋಲ್ಲಾಸ. ರಾಮನ ನೆನೆಯಿರಿ.

ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರ ವ್ಯವಹಾರದಲ್ಲಿ ಲಾಭ. ನಾಗಾರಾಧನೆ ಮಾಡಿ.

Advertisement. Scroll to continue reading.

ನಿಮ್ಮ ಪ್ರತಿಭೆ ನಿಮ್ಮನ್ನು ಬೆಳೆಸಲಿದೆ. ಯಶಸ್ಸು ನಿಮ್ಮದಾಗಲಿದೆ. ಶಿವನ ಆರಾಧಿಸಿ.

ಮನೋನಿಗ್ರಹ ಅಗತ್ಯ. ಆರ್ಥಿಕವಾಗಿ ಸದೃಢರಾಗಲು ಶ್ರಮಿಸಬೇಕು. ಲಕ್ಷ್ಮಿಯ ನೆನೆಯಿರಿ.

ಕಠಿಣ ಪರಿಶ್ರಮದ ಅಗತ್ಯ. ಹಣಕಾಸಿನ ವಿಚಾರದಲ್ಲಿ ಜಾಗೃತೆ ವಹಿಸಿ. ವಿಷ್ಣುವನ್ನು ನೆನೆಯಿರಿ.

ನಿಮ್ಮ ಪಾಲಿಗೆ ಉತ್ತಮ ದಿನ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಯೋಚಿಸಿ. ರಾಮನ ನೆನೆಯಿರಿ.

Advertisement. Scroll to continue reading.

ಸಾಮಾಜಿಕ ಗೌರವ, ಸ್ಥಾನಮಾನ ಪ್ರಾಪ್ತಿ. ನಿಮ್ಮ ಕರ್ತವ್ಯವನ್ನು ನೀವು ನಿಭಾಯಿಸಿ. ಅನ್ಯ ವಿಚಾರ ಬೇಡ. ಮಂಜುನಾಥನ ನೆನೆಯಿರಿ.

ಉಲ್ಲಾಸದಾಯಕ ದಿನ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ನಾಗಾರಾಧನೆ ಮಾಡಿ.

ಅವಶ್ಯಕ ವಸ್ತುಗಳ ಖರೀದಿ. ಹಣದ ಖರ್ಚು ಹೆಚ್ಚು. ಕೌಟುಂಬಿಕ ನೆಮ್ಮದಿ. ಶನೈಶ್ಚರನ ನೆನೆಯಿರಿ.

ಉದಾಸೀನ ಬೇಡ. ಕೆಲಸ ಕಾರ್ಯದತ್ತ ಗಮನ ಅಗತ್ಯ. ಗಣಪನ ನೆನೆಯಿರಿ.

Advertisement. Scroll to continue reading.

ಸಂತಸದ ದಿನ. ಅದೃಷ್ಟವು ನಿಮ್ಮೊಂದಿಗಿರಲಿದೆ. ರಾಯರ ಆರಾಧಿಸಿ.

ಕಾರ್ಯಕ್ಷೇತ್ರದಲ್ಲಿ ಯಶಸ್ಸು. ಧಾರ್ಮಿಕ ಕಾರ್ಯದಲ್ಲಿ ಯಶಸ್ಸು. ಗುರುವ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com