ಹೆಬ್ರಿ : ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
Published
0
ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ: ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಮುಂದಿನ ಅವಧಿಗೆ ಸಂಘದ ನೂತನ ಪದಾಧಿಕಾರಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಭೋಜ ಪೂಜಾರಿ ಬೈದ್ರಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ನಿತೀಶ್ ಪೂಜಾರಿ ಹೆಬ್ರಿ, ಕೋಶಾಧಿಕಾರಿಯಾಗಿ ಗಣೇಶ್ ಕುಮಾರ್ ಜರ್ವತ್ತು, ಜತೆ ಕಾರ್ಯದರ್ಶಿಗಳಾಗಿ ಸುರೇಶ್ ಪೂಜಾರಿ ಹುತ್ತುರ್ಕೆ ಹಾಗೂ ರಾಘವೇಂದ್ರ ಪೂಜಾರಿ ಮುದ್ರಾಡಿ, ಲೆಕ್ಕಪರಿಶೋಧಕರಾಗಿ ಅಶೋಕ್ ಪೂಜಾರಿ ತೋಟಮನೆ ಬಚ್ಚಪ್ಪು, ಉಪಾಧ್ಯಕ್ಷರಾಗಿ ಹರೀಶ್ ಪೂಜಾರಿ ಬೇಳಂಜೆ, ಅಣ್ಣಪ್ಪಪೂಜಾರಿ ಹಾಡಿಮನೆ, ಸತೀಶ್ ಪೂಜಾರಿ ಬೈಲುಮನೆ ಕುಚ್ಚೂರು, ನವೀನ್ ಪೂಜಾರಿ ಮೇಗದ್ದೆ ತಿಂಗಳೆ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.