೨೫-೧೧-೨೧, ಗುರುವಾರ, ಷಷ್ಠಿ, ಪುಷ್ಯ
ಹಣದ ವಿಚಾರದಲ್ಲಿ ಎಚ್ಚರ ಅಗತ್ಯ. ಕೆಲಸದ ಹೊರೆ ಇರಲಿದೆ. ನಾಗಾರಾಧನೆ ಮಾಡಿ.
ಅನಾವಶ್ಯಕ ವಿಚಾರಗಳತ್ತ ಗಮನ ಕೊಡದಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಗುರುಪೂಜೆ ಮಾಡಿ.
Advertisement. Scroll to continue reading.
ಮನೆಯಲ್ಲಿ ನೆಮ್ಮದಿ ಇರಲಿದೆ. ಸಂತಸ ಪಡುವಿರಿ. ನಾರಾಯಣನ ನೆನೆಯಿರಿ.
ಅನಗತ್ಯ ಖರ್ಚು ಕಡಿಮೆ ಮಾಡಿಕೊಳ್ಳಿ. ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಹನುಮನ ನೆನೆಯಿರಿ.
ಖರ್ಚು ವೆಚ್ಚಗಳು ಹೆಚ್ಚಲಿದೆ. ಕೆಲಸದ ವಿಚಾರದಲ್ಲಿ ಅಂದುಕೊಂಡ ಕಾರ್ಯ ಸಿದ್ಧಿಸಲಿದೆ. ಗಣೇಶನ ನೆನೆಯಿರಿ.
ಕೌಟುಂಬಿಕ ನೆಮ್ಮದಿ ಭಂಗವಾಗುವ ಸಾಧ್ಯತೆ ಇದೆ. ತಾಳ್ಮೆಯಿಂದ ಇರಿ. ಆರ್ಥಿಕ ಲಾಭಕ್ಕಾಗಿ ಕಷ್ಟ ಪಡಬೇಕು. ರಾಮನ ನೆನೆಯಿರಿ.
Advertisement. Scroll to continue reading.
ಕಠಿಣ ಪರಿಶ್ರಮ ಪಡುವಿರಿ. ಯಾವುದೇ ಆತುರದ ತೀರ್ಮಾನಗಳನ್ನು ಇಂದು ಕೈಗೊಳ್ಳದಿರಿ. ಹನುಮನ ನೆನೆಯಿರಿ.
ನೀವು ಇಂದು ತಾಳ್ಮೆಯಿಂದ ಇರುವುದು ಉತ್ತಮ. ಮುಂಗೋಪ ಬೇಡ. ಆರೋಗ್ಯದತ್ತಲೂ ಗಮನ ಅಗತ್ಯ. ನಾಗಾರಾಧನೆ ಮಾಡಿ.
ನಿಮಗೆ ಸಂಬಂಧಪಡದ ವಿಚಾರದಲ್ಲಿ ಭಾಗಿಯಾಗದಿರಿ. ಪ್ರೀತಿ ಪಾತ್ರರೊಂದಿಗೆ ತಾಳ್ಮೆ ಇರಲಿ. ರಾಯರ ನೆನೆಯಿರಿ.
ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ನಾಗಾರಾಧನೆ ಮಾಡಿ.
Advertisement. Scroll to continue reading.
ನಿಮ್ಮ ಕಠಿಣ ಶ್ರಮ ಫಲ ನೀಡಲಿದೆ. ಯಾವುದೇ ಕೆಲಸ ಪೂರ್ಣಗೊಳ್ಳಲು ತಾಳ್ಮೆ ಅತೀ ಅಗತ್ಯ. ಶಿವಾರಾಧನೆ ಮಾಡಿ.
ಆರೋಗ್ಯ ಸ್ಥಿತಿ ಉತ್ತಮವಾಗಿರಲಿದೆ. ಕೆಲಸದಲ್ಲಿ ಯಶಸ್ಸು. ಉತ್ಸಾಹದಿಂದ ಕಾರ್ಯ ಪ್ರವೃತ್ತರಾಗುವಿರಿ. ದುರ್ಗೆಯ ನೆನೆಯಿರಿ.
Advertisement. Scroll to continue reading.