೨೭-೧೧- ೨೧, ಶನಿವಾರ, ಸಪ್ತಮಿ, ಆಶ್ಲೇಷಾ
ಕೆಲಸದೊತ್ತಡ. ಜವಾಬ್ದಾರಿ ಹೆಚ್ಚಲಿದೆ. ರಾಮನ ನೆನೆಯಿರಿ.
ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಅದೃಷ್ಟದ ದಿನ. ನಾಗಾರಾಧನೆ ಮಾಡಿ.
Advertisement. Scroll to continue reading.
ಮನೆಯಲ್ಲಿ ಮಂಗಳ ಕಾರ್ಯ ಸಾಧ್ಯತೆ. ಸಂಗಾತಿಯ ಸಹಕಾರ. ಶಿವನ ಆರಾಧಿಸಿ.
ಮನೆಯ ವಾತಾವರಣ ಹದಗೆಡಲಿದೆ. ವಾಗ್ವಾದ. ದೇವಿಯ ನೆನೆಯಿರಿ.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಜಾಗೃತೆ ವಹಿಸಿ. ವಿಷ್ಣುವನ್ನು ನೆನೆಯಿರಿ.
ತಪ್ಪು ತಿದ್ದಿಕೊಳ್ಳಲು ಸಕಾಲ. ಯೋಚಿಸಿ ಹೆಜ್ಜೆ ಇಡಿ. ರಾಮನ ನೆನೆಯಿರಿ.
Advertisement. Scroll to continue reading.
ಶ್ರಮಕ್ಕೆ ತಕ್ಕ ಫಲ. ಹಣಕಾಸು ಸ್ಥಿತಿ ಉತ್ತಮ. ಮಂಜುನಾಥನ ನೆನೆಯಿರಿ.
ಮನೆಯಲ್ಲಿ ಉತ್ತಮ ವಾತಾವರಣ. ನೆಮ್ಮದಿ. ಹನುಮಾನ್ ಚಾಲೀಸಾ ಪಠಿಸಿ.
ಅನಾರೋಗ್ಯ ಸಾಧ್ಯತೆ. ಕಾಳಜಿ ಅಗತ್ಯ. ಆಹಾರ ಕ್ರಮದಲ್ಲಿ ಜಾಗೃತೆ ವಹಿಸಿ. ಶನೈಶ್ಚರನ ನೆನೆಯಿರಿ.
ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಮನೆಯಲ್ಲಿ ನೆಮ್ಮದಿ. ಗಣಪನ ನೆನೆಯಿರಿ.
Advertisement. Scroll to continue reading.
ತಾಳ್ಮೆಯಿಂದ ಇರುವುದು ಅತೀ ಅಗತ್ಯ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರ ವಹಿಸಿ. ರಾಯರ ಆರಾಧಿಸಿ.
ಈ ದಿನ ಉತ್ತಮವಾಗಿರಲಿದೆ. ಸಂತಸದ ದಿನ. ಗುರುವ ನೆನೆಯಿರಿ.
Advertisement. Scroll to continue reading.