ಜ್ಯೋತಿಷ್ಯ

ಇಂದಿನ ಭವಿಷ್ಯ

2

೨೮-೧೧-೨೧, ಭಾನುವಾರ, ಪೂರ್ವ ಫಾಲ್ಗುಣಿ, ನವಮಿ

ಶ್ರಮ ವಹಿಸಿ ದುಡಿಯಿರಿ. ಶೀಘ್ರದಲ್ಲೇ ಯಶಸ್ಸು ನಿಮ್ಮದಾಗಲಿದೆ. ಹನುಮನ ನೆನೆಯಿರಿ.

ವ್ಯಾಪಾರ ವ್ಯವಹಾರದಲ್ಲಿ ಲಾಭ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ದುರ್ಗೆಯ ನೆನೆಯಿರಿ.

Advertisement. Scroll to continue reading.

ಉತ್ತಮ ಲಾಭ. ನಿಮ್ಮ ಕಠಿಣ ಪರಿಶ್ರಮದ ಫಲ ಸಿಗಲಿದೆ. ವಿಷ್ಣು ಸಹಸ್ರನಾಮ ಪಠಿಸಿ.

ಬಹಳ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಕೌಟುಂಬಿಕ ಜೀವನದತ್ತಲೂ ಗಮನ ಅಗತ್ಯ. ಶಿವನ ನೆನೆಯಿರಿ.

ದೊಡ್ಡ ಮಟ್ಟದಲ್ಲಿ ಲಾಭ ಗಳಿಸುವಿರಿ. ಯಾವುದೇ ವಿಚಾರದಲ್ಲೂ ತಾಳ್ಮೆ ಇರಲಿ. ರುದ್ರಾಭಿಷೇಕ ಮಾಡಿ.

ನಿರಾಶೆರಾಗದೆ ಕಾರ್ಯಪ್ರವೃತ್ತರಾಗಿ. ವ್ಯಾಪಾರ, ವಹಿವಾಟಿನಲ್ಲಿ ಎಚ್ಚರ ಅಗತ್ಯ. ರಾಮ ಜಪ ಮಾಡಿ.

Advertisement. Scroll to continue reading.

ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಸಂತಸ. ಆರೋಗ್ಯದತ್ತಲೂ ಕಾಳಜಿ ಅಗತ್ಯ. ಹನುಮನ ನೆನೆಯಿರಿ.

ಆರ್ಥಿಕ ಸ್ಥಿತಿ ಸುಧಾರಣೆ. ಕೌಟುಂಬಿಕ ನೆಮ್ಮದಿ. ನಾಗಾರಾಧನೆ ಮಾಡಿ.

ಲಾಭ ಇರಲಿದೆ. ಹಣಕಾಸಿನ ವಿಚಾರದಲ್ಲಿ ಜಾಗೃತೆ ವಹಿಸಿ. ಖರ್ಚು ಕಡಿಮೆ ಮಾಡಿ. ಹನುಮನ ನೆನೆಯಿರಿ.

ನಿರೀಕ್ಷಿತ ಫಲಿತಾಂಶ. ಸುದಿನ. ಕಾರ್ಯ ಸಿದ್ಧಿ. ಅಧಿಕ ಖರ್ಚು ತಪ್ಪಿಸಿ. ಶನಿದೇವನ ನೆನೆಯಿರಿ.

Advertisement. Scroll to continue reading.

ಋಣಾತ್ಮಕ ಚಿಂತನೆಗಳಿಂದ ದೂರವಿರಿ. ಕೋಪ ನಿಯಂತ್ರಿಸಿ. ಇಲ್ಲವಾದಲ್ಲಿ ನೆಮ್ಮದಿ ಭಂಗ. ನಾಗಾರಾಧನೆ ಮಾಡಿ.

ಸಂಗಾತಿಯೊಂದಿಗೆ ಮಾತನಾಡುವಾಗ ತಾಳ್ಮೆ ವಹಿಸಿ. ಮನೆಯ ವಾತಾವರಣ ಹದಗೆಡದಂತೆ ನೋಡಿಕೊಳ್ಳಿ. ನಾರಾಯಣನ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com