ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೨-೧೨-೨೧, ವಾರ : ಗುರುವಾರ, ತಿಥಿ: ತ್ರಯೋದಶೀ, ನಕ್ಷತ್ರ: ಸ್ವಾತಿ

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಸಂತಸವಿರಲಿದೆ. ಪ್ರಗತಿ ಕಾಣುವಿರಿ. ರಾಮನ ನೆನೆಯಿರಿ.

ನೀವು ಆದಷ್ಟು ತಾಳ್ಮೆಯಿಂದ ವರ್ತಿಸಿದರೆ ಉತ್ತಮ. ಇಂದು ನಿಮ್ಮ ಪಾಲಿಗೆ ಉತ್ತಮ ದಿನವಲ್ಲ. ನಾಗಾರಾಧನೆ ಮಾಡಿ.

Advertisement. Scroll to continue reading.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ನಿಮ್ಮ ಪಾಲಿಗೆ ಸುದಿನ. ಶಿವನ ಆರಾಧಿಸಿ.

ಮನೆಯ ವಾತಾವರಣ ತಿಳಿಯಾಗಲಿದೆ. ಹಣಕಾಸಿನ ತೊಂದರೆ ಇರದು. ಲಕ್ಷ್ಮಿಯ ನೆನೆಯಿರಿ.

ಕುಟುಂಬದಲ್ಲಿ ಸಂತಸವಿರಲಿದೆ. ಶುಭಕಾರ್ಯ ನಡೆಯಲಿದೆ. ವಿಷ್ಣುವನ್ನು ನೆನೆಯಿರಿ.

ಕೌಟುಂಬಿಕ ಸಮಸ್ಯೆಗಳನ್ನು ನಿಭಾಯಿಸಲು ತಾಳ್ಮೆ ಅಗತ್ಯ. ಪ್ರೀತಿ ಪಾತ್ರರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ರಾಮನ ನೆನೆಯಿರಿ.

Advertisement. Scroll to continue reading.

ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ಪಾಲಿಗೆ ಶುಭದಿನವಿಂದು. ಮಂಜುನಾಥನ ನೆನೆಯಿರಿ.

ಅನಾವಶ್ಯಕ ವಿಚಾರಗಳು ಬೇಡ. ಕುಟುಂಬ ಸದಸ್ಯರೊಂದಿಗೆ ವಾಗ್ವಾದ ತಪ್ಪಿಸಿ. ಶಿವನ ಆರಾಧಿಸಿ.

ಕೆಲಸದ ವಿಚಾರದಲ್ಲಿ ತಾಳ್ಮೆ ಅಗತ್ಯ. ಯಶಸ್ಸು ನಿಮ್ಮದಾಗಲಿದೆ. ಶನೈಶ್ಚರನ ನೆನೆಯಿರಿ.

ಕೆಲಸದೊತ್ತಡದಿಂದ ಹೊರ ಬರಲು ಪ್ರಯತ್ನಿಸಿ. ಮನೆಯವರೊಂದಿಗೆ ಬೆರೆಯಿರಿ. ಗಣಪನ ನೆನೆಯಿರಿ.

Advertisement. Scroll to continue reading.

ಧಾರ್ಮಿಕ ವಿಚಾರಗಳತ್ತ ಗಮನ ಹರಿಸುವಿರಿ. ಸಂತೋಷದಿಂದ ಈ ದಿನ ಕಳೆಯುವಿರಿ. ರಾಯರ ಆರಾಧಿಸಿ.

ಈ ದಿನ ಉತ್ತಮವಾಗಿ ಕಳೆಯುವಿರಿ. ಅಂದುಕೊಂಡ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಗುರುವ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com