ದಿನಾಂಕ : ೦೪-೧೨-೨೧, ವಾರ : ಶನಿವಾರ, ತಿಥಿ : ಅಮಾವಾಸ್ಯೆ, ನಕ್ಷತ್ರ : ಅನುರಾಧಾ
ಶುಭ ಸುದ್ದಿ ಸಿಗಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಉದ್ಯೋಗ ಪ್ರಾಪ್ತಿ. ಕುಟುಂಬ ಜೀವನ ಸುಖಕರ. ಹನುಮನ ನೆನೆಯಿರಿ.
ಪ್ರಗತಿ ಸಾಧಿಸಬೇಕೆಂದರೆ ಉದ್ಯೋಗದತ್ತ ನೀವು ಗಮನ ಹರಿಸುವುದು ಅತೀ ಮುಖ್ಯ. ಉದಾಸೀನ ಸಲ್ಲ. ದುರ್ಗೆಯ ನೆನೆಯಿರಿ.
Advertisement. Scroll to continue reading.
ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಆರೋಗ್ಯದತ್ತಲೂ ಕಾಳಜಿ ವಹಿಸಿ. ಶನಿದೇವನ ನೆನೆಯಿರಿ.
ಮೇಲಾಧಿಕಾರಿಯ ಕೋಪ ಎದುರಿಸಬೇಕಾದೀತು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರದು. ಶಿವನ ನೆನೆಯಿರಿ.
ಕೋಪ ತಾಪ ಕಡಿಮೆ ಮಾಡಿಕೊಳ್ಳಿ. ಮನೆಯ ವಾತಾವರಣ ಹದಗೆಡದಂತೆ ನೋಡಿಕೊಳ್ಳಿ. ರುದ್ರಾಭಿಷೇಕ ಮಾಡಿ.
ಅತೀ ಆತ್ಮವಿಶ್ವಾಸದಿಂದ ಮುನ್ನುಗದಿರಿ. ಕೆಲಸದಲ್ಲಿ ಯಶಸ್ವಿಯಾಗಿ ಮುಂದುವರೆಯಲು ತಾಳ್ಮೆ ಅತೀ ಅಗತ್ಯ. ರಾಮ ಜಪ ಮಾಡಿ.
Advertisement. Scroll to continue reading.
ಕೆಲಸದೊತ್ತಡ ಇರಲಿದೆ. ಕೌಟುಂಬಿಕ ನೆಮ್ಮದಿಗಾಗಿ ನೀವು ತಾಳ್ಮೆ ವಹಿಸಬೇಕು. ಹನುಮನ ನೆನೆಯಿರಿ.
ಕೆಲಸದಲ್ಲಿ ಯಶಸ್ಸು. ಆರ್ಥಿಕ ಸ್ಥಿತಿ ಸುಧಾರಣೆ. ನಾಗಾರಾಧನೆ ಮಾಡಿ.
ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಹನುಮನ ನೆನೆಯಿರಿ.
ಹಣಕಾಸು ಸ್ಥಿತಿ ಉತ್ತಮ. ಸಂಗಾತಿಯಿಂದ ಪೂರ್ಣ ಬೆಂಬಲ ಪಡೆಯುವಿರಿ. ಶನಿದೇವನ ನೆನೆಯಿರಿ.
Advertisement. Scroll to continue reading.
ಅನಾವಶ್ಯಕ ವಿಚಾರಗಳಿಂದ ದೂರವಿರಿ. ಕಚೇರಿಯಲ್ಲಿ ಸಿಬ್ಬಂದಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ನಾಗಾರಾಧನೆ ಮಾಡಿ.
ಆರ್ಥಿಕ ನಷ್ಟಗಳು ಉಂಟಾದಂತೆ ನೋಡಿಕೊಳ್ಳಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಹನುಮನ ನೆನೆಯಿರಿ.
Advertisement. Scroll to continue reading.