ದಿನಾಂಕ : ೨೦-೧೨-೨೧, ವಾರ : ಸೋಮವಾರ, ತಿಥಿ : ಪ್ರಥಮ, ನಕ್ಷತ್ರ : ಆರ್ದ್ರಾ
ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಗೆಲುವು ನಿಮ್ಮದಾಗಲಿದೆ. ರಾಮನ ನೆನೆಯಿರಿ.
ಹಣಕಾಸು ಸ್ಥಿತಿ ಉತ್ತಮ. ಯಾವುದೇ ಆತುರದ ನಿರ್ಧಾರಗಳು ಬೇಡ. ನಾಗಾರಾಧನೆ ಮಾಡಿ.
Advertisement. Scroll to continue reading.
ಖರ್ಚು ವೆಚ್ಚದ ಕಡೆ ಗಮನ ಅಗತ್ಯ. ತಾಳ್ಮೆಯಿಂದ ಇರಿ. ಶಿವನ ಆರಾಧಿಸಿ.
ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಅಧಿಕ ಖರ್ಚಿಗೆ ಕಡಿವಾಣ ಹಾಕಿ. ಮನೆಯತ್ತ ಗಮನವಿರಲಿ. ಲಕ್ಷ್ಮಿಯ ನೆನೆಯಿರಿ.
ಅವಸರದ ನಿರ್ಧಾರಗಳು ಬೇಡ. ಯೋಚಿಸುವ ಅವಶ್ಯಕತೆ ಇದೆ. ವಿಷ್ಣುವನ್ನು ನೆನೆಯಿರಿ.
ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಬೆಳೆಯಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ರಾಮನ ನೆನೆಯಿರಿ.
Advertisement. Scroll to continue reading.
ಕುಟುಂಬದ ಪರಿಸ್ಥಿತಿ ಸುಧಾರಿಸಲಿದೆ. ಅಧಿಕ ಖರ್ಚು ತಪ್ಪಿಸಿ. ಮಂಜುನಾಥನ ನೆನೆಯಿರಿ.
ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮಾತಿನಲ್ಲಿ ಹಿಡಿತವಿರಲಿ. ಶಿವನ ಆರಾಧಿಸಿ.
ಕೆಲಸದ ವಿಚಾರದಲ್ಲಿ ಯಶಸ್ಸು ನಿಮ್ಮದಾಗಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ಶನೈಶ್ಚರನ ನೆನೆಯಿರಿ.
ಆರ್ಥಿಕ ಲಾಭ ಇರಲಿದೆ. ಯಾರೊಂದಿಗೂ ಚರ್ಚೆ ಬೇಡ. ಗಣಪನ ನೆನೆಯಿರಿ.
Advertisement. Scroll to continue reading.
ಹಣಕಾಸು ಸ್ಥಿತಿ ಉತ್ತಮ. ಸಂಗಾತಿಯೊಂದಿಗೆ ವಿರಸ. ರಾಯರ ಆರಾಧಿಸಿ.
ತಾಳ್ಮೆ ಅಗತ್ಯ. ಕೋಪ ಬಿಡಿ. ಅನಾರೋಗ್ಯ ಸಾಧ್ಯತೆ. ಗುರುವ ನೆನೆಯಿರಿ.
Advertisement. Scroll to continue reading.