ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೨೧-೧೨-೨೧, ವಾರ: ಮಂಗಳವಾರ, ತಿಥಿ : ದ್ವಿತೀಯ, ನಕ್ಷತ್ರ: ಪುನರ್ವಸು

ಕೆಲಸದಲ್ಲಿ ಯಶಸ್ಸು ಸಾಧಿಸುವಿರಿ. ವಿಶೇಷ ಸ್ಥಾನಮಾನ ಪ್ರಾಪ್ತಿ. ಶಿವನ ಆರಾಧಿಸಿ.

ಕೆಲಸದ ವಿಚಾರದಲ್ಲಿ ಉದಾಸೀನತೆ ಬೇಡ. ಅಧಿಕ ಖರ್ಚು. ಶ್ರೀರಾಮನ ನೆನೆಯಿರಿ.

Advertisement. Scroll to continue reading.

ಮುಂಭಡ್ತಿ ಸಾಧ್ಯತೆ. ಲಾಭ. ಹಣಕಾಸಿನ ತೊಂದರೆ ಇರದು. ಶಿವನ ನೆನೆಯಿರಿ.

ಕಠಿಣ ಶ್ರಮದ ಅಗತ್ಯವಿದೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ. ಹನುಮನ ನೆನೆಯಿರಿ.

ಸಕಾರಾತ್ಮಕ ಯೋಚನೆಗಳಿಂದ ಮುಂದುವರೆಯಿರಿ. ಆದಾಯ ಹೆಚ್ಚಳ. ವಿಷ್ಣುವ ಆರಾಧಿಸಿ.

ಹಠಮಾರಿತನ ಬೇಡ. ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು. ದುರ್ಗೆಯ ಆರಾಧಿಸಿ.

Advertisement. Scroll to continue reading.

ಸದ್ಯದಲ್ಲೇ ಅಂದುಕೊಂಡ ಕಾರ್ಯ ಸಿದ್ಧಿಸಲಿದೆ. ತಾಳ್ಮೆ ಇರಲಿ. ರುದ್ರಾಭಿಷೇಕ ಮಾಡಿಸಿ.

ಅನಗತ್ಯ ವಿಚಾರಗಳು ಬೇಡ. ಕಟು ಮಾತಿನಿಂದ ಯಾರನ್ನೂ ನೋಯಿಸದಿರಿ. ಶನಿದೇವನ ನೆನೆಯಿರಿ.

ಅಧಿಕ ಕೆಲಸದೊತ್ತಡ. ಸಂಗಾತಿಯನ್ನು ನಿರ್ಲಕ್ಷ್ಯ ಮಾಡದಿರುವುದು ಉತ್ತಮ. ಮಂಜುನಾಥನ ನೆನೆಯಿರಿ.

ಮನೆಯ ವಾತಾವರಣ ಹದಗೆಡಲಿದೆ. ಕಿರಿ ಕಿರಿ. ವಾಗ್ವಾದ. ಶನೈಶ್ಚರನ ನೆನೆಯಿರಿ.

Advertisement. Scroll to continue reading.

ಕುಟುಂಬದಲ್ಲಿ ಶಾಂತಿ – ನೆಮ್ಮದಿ ಇರಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಾಧಿಸುವಿರಿ. ವಿಘ್ನೇಶ್ವರನ ಆರಾಧಿಸಿ.

ಅನಿರೀಕ್ಷಿತ ದೂರ ಪ್ರಯಾಣ ಸಾಧ್ಯತೆ. ಸಂಗಾತಿಯ ಬೆಂಬಲ, ಸಹಕಾರ ನಿಮಗೆ ಸಿಗಲಿದೆ. ಗುರುವ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com