ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೨೩-೧೨-೨೧, ವಾರ : ಗುರುವಾರ, ತಿಥಿ : ಚೌತಿ, ನಕ್ಷತ್ರ : ಆಶ್ಲೇಷಾ

ನಿಮ್ಮ ಪಾಲಿಗೆ ಸುದಿನ. ಸಂತೋಷದಿಂದ ದಿನ ಕಳೆಯುವಿರಿ. ಹನುಮನ ನೆನೆಯಿರಿ.

ಕುಟುಂಬ ಜೀವನ ಸುಖಮಯ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ದುರ್ಗೆಯ ನೆನೆಯಿರಿ.

Advertisement. Scroll to continue reading.

ಅಧಿಕ ಕೆಲಸದೊತ್ತಡ. ಬಿಡುವಿರದು. ವಿಷ್ಣು ಸಹಸ್ರನಾಮ ಪಠಿಸಿ.

ಆತರದ ನಿರ್ಧಾರ ಬೇಡ. ಹಿರಿಯ ಮಾತುಗಳನ್ನು ಗೌರವಿಸಿ. ಶಿವನ ನೆನೆಯಿರಿ.

ಅನಾರೋಗ್ಯ ಸಾಧ್ಯತೆ. ಅರ್ಥಿಕ ನಷ್ಟ. ರುದ್ರಾಭಿಷೇಕ ಮಾಡಿ.

ಮನೆಯವರೊಂದಿಗೆ ಸಮಯ ಕಳೆಯುವಿರಿ. ಕೌಟುಂಬಿಕ ನೆಮ್ಮದಿ. ರಾಮ ಜಪ ಮಾಡಿ.

Advertisement. Scroll to continue reading.

ಹಣಕಾಸು ತೊಂದರೆ. ಆರ್ಥಿಕ ನಷ್ಟ. ತಾಳ್ಮೆ ಇರಲಿ. ಹನುಮನ ನೆನೆಯಿರಿ.

ಕುಟುಂಬದಲ್ಲಿ ಭಿನ್ನಾಭಿಪ್ರಾಯ. ಈ ದಿನ ಕೋಪ ನಿಯಂತ್ರಣ ಅತೀ ಅಗತ್ಯ. ನಾಗಾರಾಧನೆ ಮಾಡಿ.

ನಿಮ್ಮ ಪಾಲಿಗೆ ಅದೃಷ್ಟದ ದಿನ. ಯಶಸ್ಸು ನಿಮ್ಮದಾಗಲಿದೆ. ಹನುಮನ ನೆನೆಯಿರಿ.

ಕೆಲಸದೊತ್ತಡ. ಬಯಸಿದ ವಸ್ತುಗಳ ಖರೀದಿ ಯೋಗ. ಶನಿದೇವನ ನೆನೆಯಿರಿ.

Advertisement. Scroll to continue reading.

ಹಣಕಾಸು ಸ್ಥಿತಿ ಉತ್ತಮ. ಆದಾಯ ಹೆಚ್ಚಿಸಲು ಶ್ರಮವೂ ಅಗತ್ಯ. ನಾಗಾರಾಧನೆ ಮಾಡಿ.

ಮನೆಯ ವಾತಾವರಣ ಹರ್ಷದಾಯಕವಾಗಿರಲಿದೆ. ಸಂತಸ. ಕೆಲಸದ ಕುರಿತು ಅಸಡ್ಡೆ ಬೇಡ. ನಾರಾಯಣನ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com