ದಿನಾಂಕ : ೩೧-೧೨-೨೧, ವಾರ: ಶುಕ್ರವಾರ, ನಕ್ಷತ್ರ : ಅನುರಾಧಾ, ತಿಥಿ : ದ್ವಾದಶಿ
ಒತ್ತಡದ ದಿನ. ನಿಮಗಾಗಿ ಸಮಯ ಮೀಸಲಿಡುವುದು ಅಗತ್ಯ. ಆರೋಗ್ಯದ ಕಾಳಜಿ ವಹಿಸಿ. ರಾಮನ ನೆನೆಯಿರಿ.
ಕೆಲಸದ ವಿಚಾರದಲ್ಲಿ ತಪ್ಪು ಸಹಜ. ತಿದ್ದಿಕೊಳ್ಳಲು ಯತ್ನಿಸಿ. ವಾದ ಬೇಡ. ನಾಗಾರಾಧನೆ ಮಾಡಿ.
Advertisement. Scroll to continue reading.
ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ. ಕೆಲಸಗಳು ನಿರ್ವಿಘ್ನವಾಗಿ ನಡೆವುದು. ಶಿವನ ಆರಾಧಿಸಿ.
ಯಾವುದೇ ವಿಚಾರದಲ್ಲೂ ನಿರ್ಲಕ್ಷ್ಯ ಬೇಡ. ತಾಳ್ಮೆ ಇರಲಿ. ನೆನೆಯಿರಿ.
ಅನಗತ್ಯ ಕೋಪ ಬೇಡ. ಮನೆಯಲ್ಲಿ ಶಾಂತಿ ಇರಲಿದೆ. ವಿಷ್ಣುವನ್ನು ನೆನೆಯಿರಿ.
ಕಟು ಮಾತು ಬೇಡ. ತಾಳ್ಮೆಯಿಂದ ಇರಿ. ರಾಮನ ನೆನೆಯಿರಿ.
Advertisement. Scroll to continue reading.
ಆರ್ಥಿಕ ಲಾಭ. ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಮಂಜುನಾಥನ ನೆನೆಯಿರಿ.
ಕೆಲಸದೊತ್ತಡ. ಅತಿಯಾದ ಮಾತು ಬೇಡ. ಶಿವನ ಆರಾಧಿಸಿ.
ಉಲ್ಲಾಸದಾಯಕ ದಿನ. ಕೌಟುಂಬಿಕ ನೆಮ್ಮದಿ ಇರಲಿದೆ. ಶನೈಶ್ಚರನ ನೆನೆಯಿರಿ.
ಆರ್ಥಿಕ ಲಾಭ. ಯಶಸ್ಸು ಸಿಗಲಿದೆ. ಗಣಪನ ನೆನೆಯಿರಿ.
Advertisement. Scroll to continue reading.
ಮನೆಯಲ್ಲಿ ಅಶಾಂತಿ. ತಾಳ್ಮೆ ಅಗತ್ಯ. ಆರೋಗ್ಯದ ಗಮನ ಇರಲಿ. ರಾಯರ ಆರಾಧಿಸಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಕೆಲಸದ ವಿಚಾರದಲ್ಲಿ ಎಚ್ಚರ ಇರಲಿ. ಗುರುವ ನೆನೆಯಿರಿ.
Advertisement. Scroll to continue reading.