ದಿನಾಂಕ : ೨-೧-೨೨, ವಾರ: ಭಾನುವಾರ, ತಿಥಿ : ಅಮಾವಾಸ್ಯೆ, ನಕ್ಷತ್ರ : ಮೂಲಾ
ಕೆಲಸದೊತ್ತಡ. ಆದಷ್ಟು ಆರಾಮಾಗಿರಿ. ವಿಶ್ರಾಂತಿ ಅಗತ್ಯ. ದೇವಿಯ ಆರಾಧಿಸಿ.
ಹಣಕಾಸು ಲಾಭ. ಚಿಂತೆ ಬೇಡ. ವಾಗ್ವಾದ ತಪ್ಪಿಸಿ. ಹನುಮನ ನೆನೆಯಿರಿ.
Advertisement. Scroll to continue reading.
ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ. ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ. ವಿಷ್ಣು ಸಹಸ್ರನಾಮ ಪಠಿಸಿ.
ನೀವು ಕೋಪ ಕಡಿಮೆ ಮಾಡಿಕೊಂಡರೆ ಉತ್ತಮ. ಮನೆಯ ವಾತಾವರಣ ಹದಗೆಡಲಿದೆ. ಶಿವನ ನೆನೆಯಿರಿ.
ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಿ. ಕೋಪದಿಂದ ಪ್ರಯೋಜನವಿಲ್ಲ. ಖರ್ಚು ಕಡಿಮೆ ಮಾಡಿ. ರುದ್ರಾಭಿಷೇಕ ಮಾಡಿ.
ಹಣಕಾಸು ಸ್ಥಿತಿ ಸುಧಾರಿಸಲಿದೆ. ಅಗತ್ಯ ವಸ್ತು ಖರೀದಿ ಯೋಗ. ರಾಮ ಜಪ ಮಾಡಿ.
Advertisement. Scroll to continue reading.
ಕೆಲಸದಲ್ಲಿ ಯಶಸ್ಸು. ಆರೋಗ್ಯ ಸುಧಾರಿಸಲಿದೆ. ಹನುಮನ ನೆನೆಯಿರಿ.
ಮನೆಯ ವಾತಾವರಣ ಹದಗೆಡಲಿದೆ. ನೀವು ತಾಳ್ಮೆ ವಹಿಸಬೇಕು. ನಾಗಾರಾಧನೆ ಮಾಡಿ.
ಕುಟುಂಬದಲ್ಲಿ ಶಾಂತಿ, ನೆಮ್ಮದಿ ಇರಲಿದೆ. ಸಂತಸ ಪಡುವಿರಿ. ಹನುಮನ ನೆನೆಯಿರಿ.
ಉಲ್ಲಾಸದಾಯಕ ದಿನ. ಮನೆಯಲ್ಲಿ ಸಂತಸದ ವಾತಾವರಣ. ಶನಿದೇವನ ನೆನೆಯಿರಿ.
Advertisement. Scroll to continue reading.
ನಿಮ್ಮ ಕಟು ಮಾತುಗಳು ಸಂಬಂಧಗಳನ್ನು ಹಾಳುಗೆಡವಲಿದೆ. ತಾಳ್ಮೆಯಿಂದ ಇದ್ದರೆ ಉತ್ತಮ. ನಾಗಾರಾಧನೆ ಮಾಡಿ.
ಯಶಸ್ಸು ನಿಮ್ಮದಾಗಲಿದೆ. ಧನಾತ್ಮಕ ಯೋಚನೆಗಳಿಂದ ಮುಂದುವರೆಯಿರಿ.ನಾರಾಯಣನ ನೆನೆಯಿರಿ.
Advertisement. Scroll to continue reading.