ದಿನಾಂಕ : ೪-೧-೨೨, ವಾರ: ಮಂಗಳವಾರ, ತಿಥಿ : ದ್ವಿತೀಯ, ನಕ್ಷತ್ರ: ಉತ್ತರ ಆಷಾಢ
ಖರ್ಚು ವೆಚ್ಚದ ಕಡೆ ಗಮನ ಅಗತ್ಯ. ಯೋಚಿಸಿ ಖರ್ಚು ಮಾಡಿ. ಶಿವನ ಆರಾಧಿಸಿ.
ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಹಣಕಾಸಿನ ತೊಂದರೆ ಇರದು. ಶ್ರೀರಾಮನ ನೆನೆಯಿರಿ.
Advertisement. Scroll to continue reading.
ವಿಶ್ರಾಂತಿಯ ಅಗತ್ಯವಿದೆ. ತಾಳ್ಮೆಯಿಂದ ಇದ್ದರೆ ಉತ್ತಮ. ಶಿವನ ನೆನೆಯಿರಿ.
ಶ್ರಮವಹಿಸಿ. ಶೀಘ್ರದಲ್ಲೇ ಉತ್ತಮ ಸ್ಥಾನ ಸಿಗಲಿದೆ. ಹನುಮನ ನೆನೆಯಿರಿ.
ಕೌಟುಂಬಿಕ ನೆಮ್ಮದಿ. ಮನೆಯಲ್ಲಿ ಶಾಂತಿಯುತ ವಾತಾವರಣ ಇರಲಿದೆ. ವಿಷ್ಣುವ ಆರಾಧಿಸಿ.
ಕೆಲಸದಲ್ಲಿ ಯಶಸ್ಸು ಸಿಗಲಿದೆ. ಕೆಲಸದ ಹೊರೆ ಕಡಿಮೆಯಾಗಲಿದೆ. ದುರ್ಗೆಯ ಆರಾಧಿಸಿ.
Advertisement. Scroll to continue reading.
ಹಣಕಾಸು ಸ್ಥಿತಿ ಉತ್ತಮ. ವಿದೇಶಿ ಪ್ರಯಾಣ ಸಾಧ್ಯತೆ. ರುದ್ರಾಭಿಷೇಕ ಮಾಡಿಸಿ.
ಹಣಕಾಸಿನ ತೊಂದರೆ ಸಾಧ್ಯತೆ. ಅನಾವಶ್ಯಕ ಖರ್ಚು ಬೇಡ. ಆರೋಗ್ಯದ ಕಾಳಜಿ ಇರಲಿ. ಶನಿದೇವನ ನೆನೆಯಿರಿ.
ತಾಳ್ಮೆ ಅತೀ ಅಗತ್ಯ. ಮಾತಿನಲ್ಲಿ ಹಿಡಿತವಿರಲಿ. ಮಂಜುನಾಥನ ನೆನೆಯಿರಿ.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಪ್ರಗತಿ ಸಾಧಿಸುವಿರಿ. ಶನೈಶ್ಚರನ ನೆನೆಯಿರಿ.
Advertisement. Scroll to continue reading.
ಅಧಿಕ ಖರ್ಚು. ಹಣಕಾಸಿನ ಕುರಿತು ಎಚ್ಚರ ವಹಿಸಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಷ್ಟ ಪಡಬೇಕಾದೀತು. ವಿಘ್ನೇಶ್ವರನ ಆರಾಧಿಸಿ.
ಯಶಸ್ಸು ನಿಮ್ಮದಾಗಲಿದೆ. ಉತ್ತಮ ಅವಕಾಶ ಒದಗಿ ಬರಲಿದೆ. ಗುರುವ ನೆನೆಯಿರಿ.
Advertisement. Scroll to continue reading.