ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೯-೧-೨೨, ವಾರ : ರವಿವಾರ, ತಿಥಿ : ಸಪ್ತಮಿ, ನಕ್ಷತ್ರ : ರೇವತಿ

ಅಧಿಕ ಖರ್ಚು ಸಾಧ್ಯತೆ. ಮನೆಯ ವಾತಾವರಣ ಹಾಳಾಗಲಿದೆ. ನಾರಾಯಣನ ನೆನೆಯಿರಿ.

ಕೆಲಸದಲ್ಲಿ ಯಶಸ್ಸು. ಸಂಗಾತಿಯೊಂದಿಗೆ ಮುನಿಸು ಸಾಧ್ಯತೆ. ನಾಗಾರಾಧನೆ ಮಾಡಿ.

Advertisement. Scroll to continue reading.

ಆಯಾಸ ಹೆಚ್ಚಲಿದೆ. ಮಾನಸಿಕ ಸದೃಢತೆ ಕಾಪಾಡಿಕೊಳ್ಳಿ. ನಿಮ್ಮ ಶ್ರಮದ ಫಲ ಮುಂದಿನ ದಿನಗಳಲ್ಲಿ ಪಡೆಯುವಿರಿ. ಗುರುಪೂಜೆ ಮಾಡಿ.

ಆರ್ಥಿಕ ಲಾಭ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಹನುಮನ ನೆನೆಯಿರಿ.

ಪ್ರಗತಿ ಸಾಧಿಸುವಿರಿ. ವ್ಯಾಪಾರದಲ್ಲಿ ಮಿಶ್ರಫಲ. ನಾಗಾರಾಧನೆ ಮಾಡಿ.

ಮನೆಯ ವಾತಾವರಣ ಚೆನ್ನಾಗಿರಲಿದೆ. ಆದಾಯ ಹೆಚ್ಚಳ. ಗಣೇಶನ ನೆನೆಯಿರಿ.

Advertisement. Scroll to continue reading.

ಬೆಲೆಬಾಳುವ ವಸ್ತು ಖರೀದಿ. ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಲಕ್ಷ್ಮಿಯ ನೆನೆಯಿರಿ.

ಕೌಟುಂಬಿಕ ನೆಮ್ಮದಿ ಇರಲಿದೆ. ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸಿ. ನಾಗಾರಾಧನೆ ಮಾಡಿ.

ವ್ಯಾಪಾರದಲ್ಲಿ ಲಾಭ. ಶ್ರಮ ವಹಿಸಿ, ದೊಡ್ಡ ಯಶಸ್ಸು ನಿಮ್ಮದಾಗಲಿದೆ. ರಾಯರ ನೆನೆಯಿರಿ.

ಇತರರ ಮಾತುಗಳನ್ನು ನಂಬಿ ತಪ್ಪು ನಿರ್ಧಾರ ತೆಗೆದುಕೊಳ್ಳದಿರಿ. ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಿ. ಶಿವಾರಾಧನೆ ಮಾಡಿ.

Advertisement. Scroll to continue reading.

ಕಠಿಣ ಪರಿಶ್ರಮದ ಅಗತ್ಯವಿದೆ. ಅಂದುಕೊಂಡ ಕಾರ್ಯ ಫಲಿಸಲಿದೆ. ದುರ್ಗೆಯ ನೆನೆಯಿರಿ.

ಕೆಲಸದ ವಿಚಾರದಲ್ಲಿ ಅಸಡ್ಡೆ ಬೇಡ. ಕೋಪ ನಿಯಂತ್ರಿಸಿಕೊಳ್ಳಿ. ನಾಗಾರಾಧನೆ ಮಾಡಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com