ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೧೦-೧-೨೨, ವಾರ : ಸೋಮವಾರ, ತಿಥಿ: ಸಪ್ತಮಿ, ನಕ್ಷತ್ರ: ರೇವತಿ

ಅಧಿಕ ಖರ್ಚು. ನಷ್ಟ ಸಾಧ್ಯತೆ. ಕೆಲಸದ ವಿಚಾರದಲ್ಲಿ ಎಚ್ಚರ ಅಗತ್ಯ. ರಾಮನ ನೆನೆಯಿರಿ.

ಕೆಲಸದ ವಿಚಾರದಲ್ಲಿ ಯಶಸ್ಸು. ಆರ್ಥಿಕ ಸಮಸ್ಯೆ ಇರದು. ನಾಗಾರಾಧನೆ ಮಾಡಿ.

Advertisement. Scroll to continue reading.

ಮಾನಸಿಕ ಕಿರಿ ಕಿರಿ ಅನುಭವಿಸುವಿರಿ. ಕೆಲಸದಲ್ಲಿ ಹಿನ್ನಡೆ. ಶಿವನ ಆರಾಧಿಸಿ.

ಅಧಿಕ ಕೆಲಸದೊತ್ತಡದಿಂದ ಸುಸ್ತು. ವಿಶ್ರಾಂತಿ ಅಗತ್ಯ. ಮನೆಯವರೊಂದಿಗೆ ಸಮಯ ಕಳೆಯಿರಿ. ದೇವಿಯ ನೆನೆಯಿರಿ.

ಆರ್ಥಿಕ ಲಾಭ. ಆದರೆ, ಖರ್ಚು ಅಧಿಕ. ಆರೋಗ್ಯ ಕಾಪಾಡಿಕೊಳ್ಳಿ. ವಿಷ್ಣುವನ್ನು ನೆನೆಯಿರಿ.

ವ್ಯಾಪಾರಿಗಳಿಗೆ ಲಾಭ. ಮನೆಯ ವಾತಾವರಣ ಉತ್ತಮವಾಗಿರಲಿದೆ. ರಾಮನ ನೆನೆಯಿರಿ.

Advertisement. Scroll to continue reading.

ಕಠಿಣ ಪರಿಶ್ರಮಕ್ಕೆ ತಕ್ಕ ಯಶಸ್ಸು ಸಿಗಲಿದೆ. ನಿಮ್ಮ ಮನಸ್ಥಿತಿ ಸುಧಾರಿಸಿಕೊಳ್ಳಿ. ಮಂಜುನಾಥನ ನೆನೆಯಿರಿ.

ಅಧಿಕ ಕೆಲಸದೊತ್ತಡ. ಸಮಸ್ಯೆಗಳನ್ನು ಜಾಣ್ಮೆಯಿಂದ ನಿಭಾಯಿಸಿ. ವ್ಯಾಪಾರಿಗಳಿಗೆ ಲಾಭ. ಶಿವನ ಆರಾಧಿಸಿ.

ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ನಿರ್ಧಾರ ಕೈಗೊಳ್ಳಿ. ಉತ್ತಮ ಲಾಭ ಪಡೆಯುವಿರಿ. ಶನೈಶ್ಚರನ ನೆನೆಯಿರಿ.

ಹಣಕಾಸು ಲಾಭ. ಸಂಗಾತಿಯೊಂದಿಗೆ ಮುನಿಸು ಸಾಧ್ಯತೆ. ಗಣಪನ ನೆನೆಯಿರಿ.

Advertisement. Scroll to continue reading.

ಅಧಿಕ ಖರ್ಚು ತಪ್ಪಿಸಿ. ಸಾಲ ತೆಗೆದುಕೊಳ್ಳದಿರಿ. ರಾಯರ ಆರಾಧಿಸಿ.

ಇತರರ ವಿಚಾರ ಬೇಡ. ನಿಮ್ಮ ಪಾಡಿಗೆ ನೀವಿದ್ದಷ್ಟು ಉತ್ತಮ. ಗುರುವ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com