ದಿನಾಂಕ : ೧೩-೧-೨೨, ವಾರ : ಗುರುವಾರ, ತಿಥಿ : ಏಕಾದಶಿ, ನಕ್ಷತ್ರ : ಕೃತ್ತಿಕಾ
ಉತ್ತಮ ದಿನ. ನೆಮ್ಮದಿ ಇರಲಿದೆ. ನಾರಾಯಣನ ನೆನೆಯಿರಿ.
ನಷ್ಟ ಸಾಧ್ಯತೆ. ಎಚ್ಚರ ವಹಿಸಿ. ಸಣ್ಣ ಪುಟ್ಟ ವಿಚಾರಗಳಿಗೆ ದುಡುಕು ಮಾತು ಬೇಡ. ನಾಗಾರಾಧನೆ ಮಾಡಿ.
Advertisement. Scroll to continue reading.
ಯಾವುದೇ ವಿಚಾರದ ಕುರಿತು ಧೃತಿಗೆಡದಿರಿ. ತಾಳ್ಮೆ ವಹಿಸಿ. ಆರೋಗ್ಯದ ಕಾಳಜಿ ವಹಿಸಿ. ಗುರುಪೂಜೆ ಮಾಡಿ.
ಹಣಕಾಸಿನ ಕೊರತೆ ಕಾಡಲಿದೆ. ಕೆಲಸದಲ್ಲಿ ಅಡೆ ತಡೆ. ಸರಿಯಾದ ನಿರ್ಧಾರ ತೆಗೆದುಕೊಳ್ಳಿ. ಹನುಮನ ನೆನೆಯಿರಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ನಾಗಾರಾಧನೆ ಮಾಡಿ.
ಕೆಲಸದ ಹೊರೆ ಹೆಚ್ಚಲಿದೆ. ಉತ್ತಮ ಅವಕಾಶವನ್ನು ಪಡೆಯುವಿರಿ.ಗಣೇಶನ ನೆನೆಯಿರಿ.
Advertisement. Scroll to continue reading.
ಯಾರನ್ನೂ ಸುಲಭವಾಗಿ ನಂಬದಿರಿ. ಎಚ್ಚರ ವಹಿಸಿ. ಹಣಕಾಸು ಸ್ಥಿತಿ ಉತ್ತಮ. ರಾಮನ ನೆನೆಯಿರಿ.
ಅಧಿಕ ಕೆಲಸದೊತ್ತಡ. ಶಾಂತಚಿತ್ತರಾಗಿದ್ದಷ್ಟು ಉತ್ತಮ. ನಾಗಾರಾಧನೆ ಮಾಡಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಿ. ರಾಯರ ನೆನೆಯಿರಿ.
ಆರ್ಥಿಕ ಲಾಭ. ಕೌಟುಂಬಿಕ ನೆಮ್ಮದಿ, ಸಂತಸ. ಶಿವಾರಾಧನೆ ಮಾಡಿ.
Advertisement. Scroll to continue reading.
ನಿಮಗೆ ಅಡೆ ತಡೆಗಳೇ ಹೆಚ್ಚು. ಆತುರದ ನಿರ್ಧಾರ ಬೇಡ. ದುರ್ಗೆಯ ನೆನೆಯಿರಿ.
ಕೆಲಸದತ್ತ ನಿಗಾ ವಹಿಸಿ. ಉತ್ತಮ ಲಾಭ ಸಿಗಲಿದೆ. ಮನೆಯ ವಾತಾವರಣ ಹರ್ಷದಾಯಕ. ನಾಗಾರಾಧನೆ ಮಾಡಿ.
Advertisement. Scroll to continue reading.