ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೧೯-೧-೨೨, ವಾರ: ಬುಧವಾರ, ತಿಥಿ : ದ್ವಿತೀಯ, ನಕ್ಷತ್ರ: ಆಶ್ಲೇಷಾ

ಕೌಟುಂಬಿಕ ನೆಮ್ಮದಿ ಇರಲಿದೆ. ಶಾಂತಿ ಇರಲಿದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ. ಶಿವನ ಆರಾಧಿಸಿ.

ಹಣಕಾಸಿನ ತೊಂದರೆ ಇರದು. ಆರ್ಥಿಕ ಲಾಭ. ಪ್ರಗತಿ. ಶ್ರೀರಾಮನ ನೆನೆಯಿರಿ.

Advertisement. Scroll to continue reading.

ಯಶಸ್ಸು ನಿಮ್ಮದಾಗಲಿದೆ. ಹಣಕಾಸು ಸ್ಥಿತಿ ಸುಧಾರಿಸಲಿದೆ. ಶಿವನ ನೆನೆಯಿರಿ.

ಮನೆಯ ಸದಸ್ಯರೊಂದಿಗೆ ಸಾಮರಸ್ಯ ಅಗತ್ಯ. ಕೆಲಸದತ್ತಲೂ ಗಮನ ಅಗತ್ಯ. ಹನುಮನ ನೆನೆಯಿರಿ.

ಜವಾಬ್ದಾರಿಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ಸಣ್ಣ ಪುಟ್ಟ ತಪ್ಪುಗಳನ್ನು ತಪ್ಪಿಸಿ. ದುರ್ಗೆಯ ಆರಾಧಿಸಿ.

ಕೌಟುಂಬಿಕ ನೆಮ್ಮದಿ, ಸಂತಸ ಇರಲಿದೆ. ಅಧಿಕ ಖರ್ಚು ಬೇಡ. ರುದ್ರಾಭಿಷೇಕ ಮಾಡಿಸಿ.

Advertisement. Scroll to continue reading.

ಕೆಲಸದ ವಿಚಾರದಲ್ಲಿ ಅದೃಷ್ಟ. ಖರ್ಚು ಕಡಿಮೆ ಮಾಡಿದಲ್ಲಿ ಉತ್ತಮ. ವಿಷ್ಣುವನ್ನು ಆರಾಧಿಸಿ.

ಕುಟುಂಬದಲ್ಲಿ ಸಾಮರಸ್ಯ ಅಗತ್ಯ. ತಾಳ್ಮೆಯಿಂದ ಇರಿ. ಶನಿದೇವನ ನೆನೆಯಿರಿ.

ಹಣಕಾಸು ವಿಚಾರದಲ್ಲಿ ಉತ್ತಮ ದಿನ. ಸುದಿನ. ಶ್ರಮವಹಿಸಿ ದುಡಿಯಿರಿ. ಮಂಜುನಾಥನ ನೆನೆಯಿರಿ.

ಕೆಲಸದ ವಿಚಾರದಲ್ಲಿ ಎಚ್ಚರ ಇರಲಿ. ಮೋಸ ಹೋಗದಿರಿ. ಹಿರಿಯರ ಸಲಹೆ ಪಡೆಯಿರಿ. ಶನೈಶ್ಚರನ ನೆನೆಯಿರಿ.

Advertisement. Scroll to continue reading.

ಆರೋಗ್ಯದತ್ತ ಕಾಳಜಿ ಅಗತ್ಯ. ವಿಶ್ರಾಂತಿ ಪಡೆಯಿರಿ. ಅಧಿಕ ಖರ್ಚು ಬೇಡ. ವಿಘ್ನೇಶ್ವರನ ಆರಾಧಿಸಿ.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಹಣಕಾಸು ಸ್ಥಿತಿ ಉತ್ತಮ. ಗುರುವ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com