ನವದೆಹಲಿ : ಕೇಂದ್ರ ಸರ್ಕಾರದಿಂದ ಗಣರಾಜ್ಯೋತ್ಸವ ದಿನಾಚರಣೆಯಂದು ಪ್ರತಿ ವರ್ಷ ನೀಡಲಾಗುವ ಪದ್ಮ ವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, 2022ರ ಸಾಲಿನಲ್ಲಿ ನಾಲ್ವರು ಸಾಧಕರಿಗೆ ಪದ್ಮ ವಿಭೂಷಣ, 17 ಸಾಧಕರಿಗೆ ಪದ್ಮಭೂಷಣ ಹಾಗೂ 107 ವಿವಿಧ ಕ್ಷೇತ್ರದ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. ಕರ್ನಾಟಕದ ಐವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪದ್ಮಶ್ರೀ:
ಕರ್ನಾಟಕದ ಸುಬ್ಬಣ್ಣ ಅಯ್ಯಪ್ಪನ್(ವಿಜ್ಞಾನ-ತಂತ್ರಜ್ಞಾನ), ಡಾ.ಸಿದ್ದಲಿಂಗಯ್ಯ ( ಸಾಹಿತ್ಯ – ಮರಣೋತ್ತರ), ಎಚ್.ಆರ್.ಕೇಶವ ಮೂರ್ತಿ(ಕಲಾ ವಿಭಾಗ), ಅಬ್ದುಲ್ ಖಾದರ್ ನಾಡಕಟ್ಟಿನ್(ಆವಿಷ್ಕಾರ), ಅಮೈ ಮಹಾಲಿಂಗ ನಾಯ್ಕ್(ಕೃಷಿ) ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Advertisement. Scroll to continue reading.
ನೀರಜ್ ಚೋಪ್ರಾ, ಶೂಟರ್ ಅವನಿ ಲೇಖರಾ, ವಂದನಾ ಕಟಾರಿಯಾ, ಪ್ರಮೋದ್ ಭಗತ್, ಗಾಯಕ ಸೋನು ನಿಗಮ್
ಪದ್ಮವಿಭೂಷಣ:
ಸಿಡಿಎಸ್ ಬಿಪಿನ್ ರಾವತ್, ಮಹಾರಾಷ್ಟ್ರದ ಪ್ರಭಾ ಅತ್ರೆ, ರಾಧೆ ಶ್ಯಾಂ ಖೇಲ್ಕಾ, ಯುಪಿ ಮಾಜಿ ಸಿಎಂ ಕಲ್ಯಾಣ್ ಸಿಂಗ್
ಪದ್ಮಭೂಷಣ:
Advertisement. Scroll to continue reading.
ಕೃಷ್ಣ ಎಲ್ಲಾ, ಸುಚಿತ್ರಾ ಎಲ್ಲಾ(ಭಾರತ್ ಬಯೋಟೆಕ್), ಸತ್ಯ ನಡೆಲ್ಲಾ(ಮೈಕ್ರೋಸಾಫ್ಟ್ ಸಿಇಒ), ಗುಲಾಂ ನಭಿ ಅಜಾದ್(ಕಾಂಗ್ರೆಸ್ ಮುಖ್ಯಸ್ಥ), ಸುಂದರೈ ಪಿಚೈ(ಗೂಗಲ್ ಮುಖ್ಯಸ್ಥ), ಸೈರಸ್ ಪೂನಾವಾಲಾ, ಬುದ್ಧದೇವ ಭಟ್ಟಾಚಾರ್ಯ( ಕಮ್ಯೂನಿಸ್ಟ್ ಮುಖಂಡ),