ದಿನಾಂಕ : ೨೬-೧-೨೨, ವಾರ: ಬುಧವಾರ, ತಿಥಿ : ನವಮಿ, ನಕ್ಷತ್ರ : ಕೃಷ್ಣ
ಕೆಲಸದೊತ್ತಡ. ಬಯಸಿದ ಗೆಲುವು ಸಿಗದು. ಪ್ರಯತ್ನ ಬಿಡದಿರಿ. ದೇವಿಯ ಆರಾಧಿಸಿ.
ಮನೆಯ ವಾತಾವರಣ ಉತ್ತಮವಾಗಿರಲಿದೆ. ಸಂತಸ ಪಡುವಿರಿ. ಹನುಮನ ನೆನೆಯಿರಿ.
Advertisement. Scroll to continue reading.
ಕೆಲಸದೊತ್ತಡ. ಕಿರಿ ಕಿರಿ ಇರಲಿದೆ. ವಿಷ್ಣು ಸಹಸ್ರನಾಮ ಪಠಿಸಿ.
ಕೆಲಸದ ವಿಚಾರದಲ್ಲಿ ಆತ್ಮವಿಶ್ವಾಸ ಇರಲಿ. ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಶಿವನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಶ್ರದ್ಧೆ ಇರಲಿ. ಅಹಂಕಾರ, ಕೋಪದಿಂದ ಏನೂ ಪ್ರಯೋಜನವಿಲ್ಲ. ರುದ್ರಾಭಿಷೇಕ ಮಾಡಿ.
ನಿಮ್ಮ ಪಾಲಿಗೆ ಸುದಿನ. ಸಮಸ್ಯೆಗಳು ಪರಿಹಾರವಾಗಲಿವೆ. ರಾಮ ಜಪ ಮಾಡಿ.
Advertisement. Scroll to continue reading.
ಕೌಟುಂಬಿಕ ನೆಮ್ಮದಿ, ಸಂತಸ ಇರಲಿದೆ. ಕೆಲಸದ ವಿಚಾರದಲ್ಲಿ ಕಠಿಣ ಪರಿಶ್ರಮದ ಅಗತ್ಯವಿದೆ. ಹನುಮನ ನೆನೆಯಿರಿ.
ಇತರರ ವಿಚಾರದಿಂದ ದೂರವಿರಿ. ಮಾತಿನಲ್ಲಿ ಹಿಡಿತವಿರಲಿ. ನಾಗಾರಾಧನೆ ಮಾಡಿ.
ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಹಣಕಾಸು ಸ್ಥಿತಿ ಉತ್ತಮ. ಹನುಮನ ನೆನೆಯಿರಿ.
ಮನೆಯಲ್ಲಿ ಸಂತಸದ ವಾತಾವರಣ. ತಾಳ್ಮೆ ಅಗತ್ಯ. ಶನಿದೇವನ ನೆನೆಯಿರಿ.
Advertisement. Scroll to continue reading.
ನಿಮ್ಮ ಕಟು ಮಾತುಗಳು ಸಂಬಂಧಗಳನ್ನು ಹಾಳುಗೆಡವಲಿದೆ. ಆರ್ಥಿಕ ಸ್ಥಿತಿ ಉತ್ತಮ. ನಾಗಾರಾಧನೆ ಮಾಡಿ.
ಕೆಲಸದಲ್ಲಿ ಸೋಮಾರಿತನ ಬೇಡ. ಶ್ರಮ ವಹಿಸಿ. ನಾರಾಯಣನ ನೆನೆಯಿರಿ.
Advertisement. Scroll to continue reading.