ದಿನಾಂಕ : ೨೭-೧-೨೨, ವಾರ : ಗುರುವಾರ, ತಿಥಿ : ದಶಮಿ, ನಕ್ಷತ್ರ : ವಿಶಾಖಾ
ಕೆಲಸದಲ್ಲಿ ಯಶಸ್ಸು ಬೇಕಾದರೆ ನಿರ್ಲಕ್ಷ್ಯ ಬೇಡ. ವಾಹನ ಚಲಾಯಿಸುವಾಗ ಎಚ್ಚರ ಅಗತ್ಯ. ನಾಗಾರಾಧನೆ ಮಾಡಿ.
ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ನಾರಾಯಣನ ನೆನೆಯಿರಿ.
Advertisement. Scroll to continue reading.
ಸ್ವಂತಿಕೆಯ ನಿರ್ಧಾರ ತೆಗೆದುಕೊಳ್ಳಿ. ಕೌಟುಂಬಿಕ ನೆಮ್ಮದಿ ಇರಲಿದೆ. ಗುರುಪೂಜೆ ಮಾಡಿ.
ಕೆಲಸದಲ್ಲಿ ಅಡೆ ತಡೆ ಇರಲಿದೆ. ಮನೆಯಲ್ಲಿ ನಿಮ್ಮ ಮೊಂಡುತನ ಬಿಡಿ. ಹನುಮನ ನೆನೆಯಿರಿ.
ಅಧಿಕ ಖರ್ಚು ಬೇಡ. ಹಣಕಾಸಿನ ಕೊರತೆ ಸಾಧ್ಯತೆ. ಲಕ್ಷ್ಮೀಯ ಆರಾಧನೆ ಮಾಡಿ.
ಅನಾರೋಗ್ಯ ಸಾಧ್ಯತೆ. ಮನೆಯಲ್ಲಿ ವಾಗ್ವಾದ ತಪ್ಪಿಸಿ. ಗಣೇಶನ ನೆನೆಯಿರಿ.
Advertisement. Scroll to continue reading.
ನಕಾರಾತ್ಮಕ ಯೋಚನೆಯಿಂದ ದೂರವಿರಿ. ತಾಳ್ಮೆಯಿಂದ ಇದ್ದರೆ ಉತ್ತಮ. ರಾಮನ ನೆನೆಯಿರಿ.
ಕೆಲಸದತ್ತ ಗಮನ ಹರಿಸಿ. ಇತರರ ವಿಚಾರದಲ್ಲಿ ಹಸ್ತಕ್ಷೇಪ ಬೇಡ. ನಾಗಾರಾಧನೆ ಮಾಡಿ.
ಇಂದು ಕೊಂಚ ನಿಮಗಾಗಿ ಸಮಯ ತೆಗೆದುಕೊಳ್ಳಿ. ಪ್ರಯಾಣ ಸಾಧ್ಯತೆ. ರಾಯರ ನೆನೆಯಿರಿ.
ಕೆಲಸದ ವಿಚಾರದಲ್ಲಿ ಶ್ರಮದ ಅಗತ್ಯವಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ಶಿವಾರಾಧನೆ ಮಾಡಿ.
Advertisement. Scroll to continue reading.
ಉತ್ತಮ ಉದ್ಯೋಗವಕಾಶ ಸಿಗಲಿದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ. ದುರ್ಗೆಯ ನೆನೆಯಿರಿ.
ಶ್ರಮಕ್ಕೆ ತಕ್ಕ ಫಲ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಾಗಾರಾಧನೆ ಮಾಡಿ.
Advertisement. Scroll to continue reading.