ದಿನಾಂಕ : ೯-೨-೨೦೨೨, ವಾರ: ಬುಧವಾರ, ತಿಥಿ : ಅಷ್ಟಮಿ, ನಕ್ಷತ್ರ: ಕೃತ್ತಿಕಾ
ಕೋಪ ನಿಯಂತ್ರಣ ಅಗತ್ಯ. ಶಾಂತಚಿತ್ತರಾಗಿದ್ದಷ್ಟು ಉತ್ತಮ. ಶಿವನ ಆರಾಧಿಸಿ.
ಕೆಲಸದತ್ತ ಗಮನ ಹರಿಸಿ. ಯಾವುದೇ ಕೆಲಸವನ್ನು ಬಾಕಿ ಇಡಬೇಡಿ. ಶ್ರೀರಾಮನ ನೆನೆಯಿರಿ.
Advertisement. Scroll to continue reading.
ಕೌಟುಂಬಿಕ ನೆಮ್ಮದಿ ಇರಲಿದೆ. ಸಂತಸದ ದಿನ. ಶಿವನ ನೆನೆಯಿರಿ.
ಸಂಗಾತಿಯೊಂದಿಗೆ ವಾಗ್ವಾದ ತಪ್ಪಿಸಿ. ತಾಳ್ಮೆ ಇರಲಿ. ಹೊಸ ಅವಕಾಶಗಳು ಸಿಗುವ ಸಾಧ್ಯತೆ. ಹನುಮನ ನೆನೆಯಿರಿ.
ಕೆಲಸದೊತ್ತಡ ಇರಲಿದೆ. ಪ್ರಗತಿ ಕಾಣುವಿರಿ. ವಿಷ್ಣುವ ಆರಾಧಿಸಿ.
ಮನೆಯವರೊಂದಿಗೆ ಸಮಯ ಕಳೆಯುವಿರಿ. ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ದುರ್ಗೆಯ ಆರಾಧಿಸಿ.
Advertisement. Scroll to continue reading.
ನಿಮಗೆ ಸಂಬಂಧಪಡದ ವಿಚಾರಗಳಿಂದ ದೂರವಿದ್ದರೆ ಉತ್ತಮ. ಶಾಂತಚಿತ್ತರಾಗಿರಿ. ರುದ್ರಾಭಿಷೇಕ ಮಾಡಿಸಿ.
ಕೆಲಸದತ್ತ ಗಮನ ಅಗತ್ಯ. ನಿರ್ಲಕ್ಷ್ಯ ಬೇಡ. ಮಂಜುನಾಥನ ನೆನೆಯಿರಿ.
ಹಣಕಾಸು ಸ್ಥಿತಿ ಉತ್ತಮ. ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಶನಿದೇವನ ನೆನೆಯಿರಿ.
ಹಣಕಾಸಿನ ತೊಂದರೆ ಸಾಧ್ಯತೆ. ನಷ್ಟ ಸಾಧ್ಯತೆ. ಶನೈಶ್ಚರನ ನೆನೆಯಿರಿ.
Advertisement. Scroll to continue reading.
ಕೌಟುಂಬಿಕ ನೆಮ್ಮದಿ ಭಂಗ. ಅಶಾಂತಿ ಇರಲಿದೆ. ವಿಘ್ನೇಶ್ವರನ ಆರಾಧಿಸಿ.
ಸಹೋದ್ಯೋಗಿಗಳೊಂದಿಗೆ ವಾಗ್ವಾದ ಬೇಡ. ತಾಳ್ಮೆ ಇರಲಿ. ಆದಾಯದಲ್ಲಿ ಹೆಚ್ಚಳ. ಗುರುವ ನೆನೆಯಿರಿ.
Advertisement. Scroll to continue reading.