ದಿನಾಂಕ : ೧೨-೨-೨೨, ವಾರ: ಶನಿವಾರ, ತಿಥಿ : ಏಕಾದಶಿ, ನಕ್ಷತ್ರ: ಆರ್ದ್ರಾ
ನಿಮ್ಮ ಪಾಲಿಗೆ ಸುದಿನ. ಸಂತಸದಿಂದ ಈ ದಿನ ಕಳೆಯುವಿರಿ. ಬಜೆಟ್ ಪ್ರಕಾರ ಖರ್ಚು ಮಾಡಿ. ಶಿವನ ಆರಾಧಿಸಿ.
ಹಣಕಾಸು ನಷ್ಟ ಸಾಧ್ಯತೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನ ಕೊಡಬೇಕು. ಮನೆಯ ವಾತಾವರಣ ಉತ್ತಮವಾಗಿರಲಿದೆ. ಶ್ರೀರಾಮನ ನೆನೆಯಿರಿ.
Advertisement. Scroll to continue reading.
ಸಂತಸದ ಸುದ್ದಿ ಕೇಳುವಿರಿ. ಸಂಗಾತಿಯೊಂದಿಗೆ ಮುನಿಸು ಸಾಧ್ಯತೆ. ಕುಡುಂಬ ಸದಸ್ಯರೊಂದಿಗೆ ಸಮಯ ಕಳೆಯಿರಿ. ಶಿವನ ನೆನೆಯಿರಿ.
ಯಾವುದೇ ವಿಚಾರದಲ್ಲೂ ನಿರ್ಲಕ್ಷ್ಯ ಬೇಡ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರ ಅಗತ್ಯ. ಅಧಿಕ ಖರ್ಚು ತಪ್ಪಿಸಿ. ಹನುಮನ ನೆನೆಯಿರಿ.
ಮೇಲಾಧಿಕಾರಿಯ ಕೋಪಕ್ಕೆ ತುತ್ತಾಗದಿರಿ. ಕುಟುಂಬ ಸದಸ್ಯರೊಂದಿಗೆ ತಾಳ್ಮೆಯಿಂದ ಇರಿ. ಖರ್ಚು ಅಧಿಕವಾಗಲಿದೆ. ದುರ್ಗೆಯ ಆರಾಧಿಸಿ.
ಕೌಟುಂಬಿಕ ನೆಮ್ಮದಿ. ಸಂತಸ ಇರಲಿದೆ. ಸಾಲದ ಹೊರೆ ಕಾಡಲಿದೆ. ವಿಷ್ಣುವನ್ನು ಆರಾಧಿಸಿ.
Advertisement. Scroll to continue reading.
ಹಣಕಾಸು ಸ್ಥಿತಿ ಉತ್ತಮ. ಹಣಕಾಸು ಲಾಭ ಸಾಧ್ಯತೆ. ಆರೋಗ್ಯದ ಕಾಳಜಿ ವಹಿಸಿ. ರುದ್ರಾಭಿಷೇಕ ಮಾಡಿಸಿ.
ಆದಾಯದಲ್ಲಿ ಹೆಚ್ಚಳ. ಮನೆಯ ವಾತಾವರಣ ಹದಗೆಡಲಿದೆ. ತಾಳ್ಮೆಯಿಂದ ಇರುವುದು ಉತ್ತಮ. ಶನಿದೇವನ ನೆನೆಯಿರಿ.
ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಸಂತಸದ ದಿನ. ದೂರ ಪ್ರಯಾಣ ಸಾಧ್ಯತೆ. ಮಂಜುನಾಥನ ನೆನೆಯಿರಿ.
ಶ್ರಮದ ಅಗತ್ಯವಿದೆ. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ಕೆಲಸದೊತ್ತಡದಿಂದ ವಿಶ್ರಾಂತಿ ಪಡೆಯಿರಿ. ಶನೈಶ್ಚರನ ನೆನೆಯಿರಿ.
Advertisement. Scroll to continue reading.
ಉತ್ತಮ ಆರ್ಥಿಕ ಲಾಭ. ಅನಾವಶ್ಯಕ ಖರ್ಚು ಹೆಚ್ಚಳ. ಸಂಗಾತಿಯ ವರ್ತನೆ ಮನಸ್ಸಿಗೆ ನೋವುಂಟು ಮಾಡಲಿದೆ. ತಾಳ್ಮೆ ಇರಲಿ. ವಿಘ್ನೇಶ್ವರನ ಆರಾಧಿಸಿ.
ಹಣಕಾಸು ಸ್ಥಿತಿ ಸುಧಾರಿಸಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ವ್ಯಾಪಾರಿಗಳಿಗೆ ಅಭಿವೃದ್ಧಿ. ಗುರುವ ನೆನೆಯಿರಿ.
Advertisement. Scroll to continue reading.