ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೧೫-೨-೨೨, ವಾರ: ಮಂಗಳವಾರ, ನಕ್ಷತ್ರ : ಪುಷ್ಯ, ತಿಥಿ : ಚತುರ್ದಶಿ

ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಆರ್ಥಿಕ ಲಾಭ. ರಾಮನ ನೆನೆಯಿರಿ.

ಅನಾವಶ್ಯಕ ಚಿಂತೆ ಬಿಡಿ. ಮಾನಸಿಕ ಕಿರಿ ಕಿರಿ ಸಾಧ್ಯತೆ. ಸಕಾರಾತ್ಮಕವಾಗಿ ಯೋಚಿಸಿ. ನಾಗಾರಾಧನೆ ಮಾಡಿ.

Advertisement. Scroll to continue reading.

ನಿಮ್ಮ ಪಾಲಿಗೆ ಶುಭದಿನ. ಕೆಲಸದಲ್ಲಿ ಯಶಸ್ಸು. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಶಿವನ ಆರಾಧಿಸಿ.

ಕುಟುಂಬದಲ್ಲಿ ನೆಮ್ಮದಿ. ಸಂಗಾತಿಯೊಂದಿಗೆ ತಾಳ್ಮೆ ಇರಲಿ. ಅವರಿಗಾಗಿ ಸಮಯ ಮೀಸಲಿಡಿ. ದೇವಿಯ ನೆನೆಯಿರಿ.

ಕೆಲಸದ ವಿಚಾರದಲ್ಲಿ ನಿಮ್ಮ ಶ್ರದ್ಧೆ ಯಶಸ್ಸು ನೀಡಲಿದೆ. ಕಚೇರಿಯಲ್ಲಿ ಪ್ರಶಂಸೆ ವ್ಯಕ್ತವಾಗಲಿದೆ. ಮನೆಯಲ್ಲಿ ಶಾಂತಿ ಇರಲಿದೆ. ವಿಷ್ಣುವನ್ನು ನೆನೆಯಿರಿ.

ಕೆಲಸದ ಹೊರೆ. ಶ್ರದ್ಧೆಯಿಂದ ನಿಭಾಯಿಸಿ. ಕುಟುಂಬದ ಜೀವನದತ್ತಲೂ ಗಮನ ಇರಲಿ. ರಾಮನ ನೆನೆಯಿರಿ.

Advertisement. Scroll to continue reading.

ಅನಗತ್ಯ ಚಿಂತೆ ಬೇಡ. ಕೆಲಸದೊತ್ತಡ. ವಿಶ್ರಾಂತಿ ಅಗತ್ಯ. ಮಂಜುನಾಥನ ನೆನೆಯಿರಿ.

ಕುಟುಂಬದಲ್ಲಿ ಸಂತಸ ಇರಲಿದೆ. ಆರ್ಥಿಕ ಸ್ಥಿತಿ ಸುಧಾರಣೆ. ಕೆಲಸದತ್ತ ನಿರ್ಲಕ್ಷ್ಯ ಬೇಡ. ಶಿವನ ಆರಾಧಿಸಿ.

ಕೌಟುಂಬಿಕ ನೆಮ್ಮದಿ ಇರಲಿದೆ. ಅಧಿಕ ಖರ್ಚು ತಪ್ಪಿಸಿ. ಯಾರೊಂದಿಗೂ ವಾಗ್ವಾದ ಬೇಡ. ಶನೈಶ್ಚರನ ನೆನೆಯಿರಿ.

ಮನೆಗಾಗಿ ಅಧಿಕ ಖರ್ಚು. ಆರೋಗ್ಯದ ಕಾಳಜಿ ಅಗತ್ಯ. ಕುಟುಂಬದಲ್ಲಿ ಸಂತಸ ಇರಲಿದೆ. ಗಣಪನ ನೆನೆಯಿರಿ.

Advertisement. Scroll to continue reading.

ಉತ್ತಮ ದಿನ. ಕೌಟುಂಬಿಕ ನೆಮ್ಮದಿ ಇರಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸು. ರಾಯರ ಆರಾಧಿಸಿ.

ನಿಮ್ಮ ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಆರ್ಥಿಕ ಸ್ಥಿತಿ ಸುಧಾರಣೆ. ಹಣಕಾಸು ಲಾಭ. ಗುರುವ ನೆನೆಯಿರಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com