ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೧೮-೨-೨೨, ವಾರ : ಶುಕ್ರವಾರ, ತಿಥಿ : ದ್ವಿತೀಯ, ನಕ್ಷತ್ರ : ಪೂರ್ವ ಫಾಲ್ಗುಣ

ಕೆಲಸದಲ್ಲಿ ಯಶಸ್ಸು. ಗೌರವ ಪ್ರಾಪ್ತಿ. ಶೀಘ್ರದಲ್ಲೇ ಅಂದುಕೊಂಡ ಕಾರ್ಯ ಸಿದ್ದಿ. ನಾರಾಯಣನ ನೆನೆಯಿರಿ.

ಕಚೇರಿ ಕೆಲಸದಲ್ಲಿ ಎಚ್ಚರ ವಹಿಸಿ. ಅಧಿಕ ಖರ್ಚು. ಮನೆಯ ವಾತಾವರಣ ಉತ್ತಮವಾಗಿರಲಿದೆ. ನಾಗಾರಾಧನೆ ಮಾಡಿ.

Advertisement. Scroll to continue reading.

ಕೆಲಸದ ಮೇಲಿನ ನಿಮ್ಮ ಶ್ರದ್ಧೆ ಉನ್ನತ ಸ್ಥಾನ ನೀಡಲಿದೆ. ಖರ್ಚಿಗೆ ಕಡಿವಾಣ ಹಾಕಿ. ಆರೋಗ್ಯದ ಕಾಳಜಿಯೂ ಅಗತ್ಯ. ಗುರುಪೂಜೆ ಮಾಡಿ.

ಹಣಕಾಸು ತೊಂದರೆ ಕಾಡಲಿದೆ. ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸಿ. ಶಾಂತಚಿತ್ತರಾಗಿರಿ. ಹನುಮನ ನೆನೆಯಿರಿ.

ಮಾತಿನ ಮೇಲೆ ಹಿಡಿತ ಅಗತ್ಯ. ತಾಳ್ಮೆ ಇರಲಿ. ಹಣಕಾಸು ತೊಂದರೆ ಇರದು. ನಾಗಾರಾಧನೆ ಮಾಡಿ.

ಹಣಕಾಸು ಸ್ಥಿತಿ ಉತ್ತಮ. ಕಠಿಣ ಪರಿಶ್ರಮದ ಫಲ ಸಿಗಲಿದೆ. ಅಹಂಭಾವ ಬೇಡ. ಗಣೇಶನ ನೆನೆಯಿರಿ.

Advertisement. Scroll to continue reading.

ಯಶಸ್ಸು ನಿಮ್ಮದಾಗಲಿದೆ. ಪ್ರಗತಿ ಸಾಧಿಸುವಿರಿ. ಸಂಗಾತಿಯೊಂದಿಗೆ ಸಾಮರಸ್ಯ ಇರಲಿದೆ. ರಾಮನ ನೆನೆಯಿರಿ.

ಕುಟುಂಬದಲ್ಲಿ ಕಿರಿ ಕಿರಿ. ಕೋಪ ಬೇಡ. ತಾಳ್ಮೆಯಿಂದ ನಿಭಾಯಿಸಿ. ನಾಗಾರಾಧನೆ ಮಾಡಿ.

ಅಂದುಕೊಂಡ ಕಾರ್ಯ ಸಿದ್ಧಿ. ಆರ್ಥಿಕ ನಷ್ಟ ಸಾಧ್ಯತೆ. ಆರೋಗ್ಯದ ಕಾಳಜಿ ವಹಿಸಿ. ರಾಯರ ನೆನೆಯಿರಿ.

ಈ ದಿನ ನಿಮ್ಮ ಪಾಲಿಗೆ ಕಷ್ಟಕರವಾಗಿರಲಿದೆ. ಮನೆಯ ವಾತಾವರಣ ಹದಗೆಡಲಿದೆ. ಇತರರನ್ನು ಗೌರವದಿಂದ ಕಾಣಿ. ಶಿವಾರಾಧನೆ ಮಾಡಿ.

Advertisement. Scroll to continue reading.

ಹಣಕಾಸು ಲಾಭ. ಮನೆಯಲ್ಲಿ ಸಂತಸದ ವಾತಾವರಣ. ಆರೋಗ್ಯದ ಕಾಳಜಿ ಅಗತ್ಯ. ದುರ್ಗೆಯ ನೆನೆಯಿರಿ.

ಉತ್ತಮ ಲಾಭ. ಕೆಲಸದಲ್ಲಿ ಭಡ್ತಿ ಸಾಧ್ಯತೆ. ಕೌಟುಂಬಿಕ ನೆಮ್ಮದಿ ಇರಲಿದೆ. . ನಾಗಾರಾಧನೆ ಮಾಡಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com