ದಿನಾಂಕ : ೨೧-೨-೨೨, ವಾರ : ಸೋಮವಾರ, ತಿಥಿ : ಪಂಚಮಿ, ನಕ್ಷತ್ರ : ಚಿತ್ರಾ
ಕೆಲಸದಲ್ಲಿ ಯಶಸ್ಸು ಬೇಕಾದರೆ ನಿರ್ಲಕ್ಷ್ಯ ಬೇಡ. ಹಣಕಾಸು ನಷ್ಟ ಸಾಧ್ಯತೆ. ನಾಗಾರಾಧನೆ ಮಾಡಿ.
ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಉತ್ತಮ ಅವಕಾಶ. ನಾರಾಯಣನ ನೆನೆಯಿರಿ.
Advertisement. Scroll to continue reading.
ಮಾನಸಿಕ ಕಿರಿ ಕಿರಿ. ವಿಶ್ರಾಂತಿ ಅಗತ್ಯ. ಗುರುಪೂಜೆ ಮಾಡಿ.
ಕುಟುಂಬದೊಂದಿಗೆ ಸಮಯ ಕಳೆಯಿರಿ. ಮನೋರಂಜನೆಯತ್ತ ಗಮನ ಕೊಡಿ. ಹನುಮನ ನೆನೆಯಿರಿ.
ಅಧಿಕ ಖರ್ಚು ಬೇಡ. ಹಣಕಾಸಿನ ಕೊರತೆ ಸಾಧ್ಯತೆ. ಲಕ್ಷ್ಮೀಯ ಆರಾಧನೆ ಮಾಡಿ.
ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮನೆಯಲ್ಲಿ ನೆಮ್ಮದಿ. ಗಣೇಶನ ನೆನೆಯಿರಿ.
Advertisement. Scroll to continue reading.
ನಕಾರಾತ್ಮಕ ಯೋಚನೆಯಿಂದ ದೂರವಿರಿ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ. ರಾಮನ ನೆನೆಯಿರಿ.
ಕೆಲಸದೊತ್ತಡ. ಹಣಕಾಸು ಲಾಭ. ನಾಗಾರಾಧನೆ ಮಾಡಿ.
ಯೋಚಿಸಿ ಹೆಜ್ಜೆ ಇಡಿ. ಯಶಸ್ಸು ಸಿಗಲಿದೆ. ರಾಯರ ನೆನೆಯಿರಿ.
ಕೆಲಸದ ವಿಚಾರದಲ್ಲಿ ಜಾಗೃತೆ ವಹಿಸಿ. ಸಂಗಾತಿಯೊಂದಿಗೆ ಮುನಿಸು. ಶಿವಾರಾಧನೆ ಮಾಡಿ.
Advertisement. Scroll to continue reading.
ಹಣಕಾಸು ಸಮಸ್ಯೆ. ದುಂದು ವೆಚ್ಚ ಬೇಡ. ದುರ್ಗೆಯ ನೆನೆಯಿರಿ.
ಶ್ರಮಕ್ಕೆ ತಕ್ಕ ಫಲ. ಇತರರ ವಿಚಾರಗಳು ಬೇಡ. ನಾಗಾರಾಧನೆ ಮಾಡಿ.
Advertisement. Scroll to continue reading.